ಕೋರವಾರದಲ್ಲಿ ಬೃಹತ್ ರಕ್ತದಾನ – ಶಿಬಿರ ಜರುಗಿತು.
ಕೋರವಾರ ಜ.03


ದೇವರ ಹಿಪ್ಪರಗಿ ತಾಲೂಕಿನ ಕೋರವಾರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಹೊಸ ವರ್ಷದ ಪ್ರಯುಕ್ತವಾಗಿ ಕ್ರಿಕೆಟ್ ಪ್ರೀಮಿಯರ್ ಲೀಗ್ ಸೀಜನ್ 03 ಅಂಗವಾಗಿ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮದ ಸಾನಿಧ್ಯ ಶ್ರೀ ಶ್ರೋ. ಬ್ರ. ಕಾಶಿಲಿಂಗ ಮಹಾಸ್ವಾಮಿಗಳು ಚೌಕಿಮಠ, ಮುಖ್ಯ ಅತಿಥಿಯಾಗಳಾಗಿ ಡಾ|| ಅನೀಲಕುಮಾರ ಬಿರಾದರ್ ಹಾಗೂ ಆಡಳಿತ ವೈದ್ಯಾಧಿಕಾರಿಗಳಾದ ಡಾಕ್ಟರ್ ರಾಮಕೃಷ್ಣ ಹಂಗಳೆ ಡಾಕ್ಟರ್ ಸಂತೋಷ್ ಟೆಂಗಳೆ ಐಸಿಐಸಿ ಆಪ್ತ ಸಮಾಲೋಚಕರು ಎಸ್ ಬಿ ಜೇಮಾರ ಐಸಿಐಸಿ ಪ್ರಯೋಗ ಶಾಲಾ ತಂತ್ರಜ್ಞಾನ ಅಧಿಕಾರಿ, ಮಲ್ಲಿಕಾರ್ಜುನ್ ಬಾಗೇವಾಡಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು.


ಕೋರವಾರ ಮಲ್ಲನಗೌಡ ಸಾಲವಾಡಗಿ ಎಂ ಡಿ ಮೋತಿಭಾಯಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕಲಿಕೇರಿ ಶ್ರೀಮತಿ ಕುಸುಮ ಕಟ್ಟಿಮನಿ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು, ಶಿವಾನಂದ್ ಹಿರೇಮಠ ರೈತ ಸಂಘ ದೇವರಪುರಿ ತಾಲೂಕ ಗೌರವ ಅಧ್ಯಕ್ಷರು ಚನ್ನಪ್ಪಗೌಡ ಬಿರಾದಾರ ಜಯ ಕರ್ನಾಟಕ ಸಂಘಟನೆ ಜಿಲ್ಲಾ ವಕ್ತಾರರು, ಹಾಗೂ ಅಂಗನವಾಡಿ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ ಹಚ್ಯಾಳ ದೇವರ ಹಿಪ್ಪರಗಿ

