ಶ್ರೀ ಸಿದ್ದಾರ್ಥ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ.

ಕಲಕೇರಿ ಮಾರ್ಚ್.01

ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದ ಶ್ರೀ ಸಿದ್ಧಾರ್ಥ ಪ್ರಾಥಮಿಕ ಹಾಗೂ ಪ್ರೌಢಶಾಲೆ ಕಲಕೇರಿಯಲ್ಲಿ 15 ನೇ.ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಎಸ್.ಎಸ್.ಎಲ್.ಸಿ.ವಿದ್ಯಾರ್ಥಿಗಳಗ ಬೀಳ್ಕೊಡುಗೆ ಸಮಾರಂಭ. ಪರಮಪೂಜ್ಯ ಶ್ರೀ ಷ.ಬ್ರ. ಗುರು ಮಡಿವಾಳೇಶ್ವರ ಶಿವಾಚಾರ್ಯರು ಗದ್ದಗಿಮಠ.ಶ್ರೀ ಶಂಕರಲಿಂಗ ಮಹಾರಾಜರು ಜಂಬಿಗಿ. ಶ್ರೀ ಶ್ರೀಶೈಲ ಮಲ್ಲಿಕಾರ್ಜುನ ಶರಣರು ಜಂಬಿಗಿ. ಶ್ರೀ ಸಿದ್ಧಾರ್ಥ ಸಂಸ್ಥೆಯ ಅಧ್ಯಕ್ಷರು ಪೀರಪ್ಪ ಬಡಿಗೇರ. ಸನ್ಮಾನ್ಯ ಶಾಸಕರು ದೇವರ ಹಿಪ್ಪರಗಿ ಮತಕ್ಷೇತ್ರದ ಶ್ರೀ ರಾಜುಗೌಡ ಪಾಟೀಲ(ಕು.ಸಾಲವಾಡಗಿ. ಕಲಕೇರಿ ಮುಖಂಡರಾದ ಸಂಗಾರೆಡ್ಡಿ ದೇಸಾಯಿ. ಶ್ರೀ ವಾಯ್.ಸಿ.ಮಯೂರ.ಡಿ.ಎಸ್.ಎಸ್.ಜಿಲ್ಲಾ ವಿದ್ಯಾರ್ಥಿ ಘಟಕದ ಸಂಚಾಲಕರು ವಿಜಯಪುರ. ಶ್ರೀ ಸಿದ್ದು ರಾಯಣ್ಣವರ .ಡಿ.ಎಸ್.ಎಸ್. ಜಿಲ್ಲಾ ಸಂಚಾಲಕರು ವಿಜಯಪುರ. ಯಮನೂರಿ ಸಿಂದಗೀರಿ. ಶ್ರೀಶೈಲ ನಾಯ್ಕೋಡಿ. ಸಿ.ಆರ.ಪಿ. ಸೋಮಶೇಖರ್ ಬಡಿಗೇರ. ಗ್ರಾಮ ಪಂಚಾಯಿತಿಯ ಸದಸ್ಯರು ಇರಗಂಟಿ ಬಡಿಗೇರ್. ಸುಧಾಕರ್ ಅಡಿಕಿ. ಕಾಸಿಂಸಾಬ್ ನಾಯ್ಕೋಡಿ. ಕಿರಣ್ ದೇಸಾಯಿ. ಊರಿನ ಮುಖಂಡರು ರಫೀಕ್ ಮಂದೇವಾಲ. ಶಾಲೆಯ ಮುದ್ದು ಮಕ್ಕಳಿಂದ ವಿಶೇಷ ಕಾರ್ಯಕ್ರಮಗಳು ನೆರವೇರಿತು.

ತಾಲೂಕ ವರದಿಗಾರರು ಹಾಗೂ ಎಸ್. ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ ಮನಗೂಳಿ ತಾಳಿಕೋಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button