ಅಂಗನವಾಡಿ ಕಾರ್ಯಕರ್ತರು ರಾಂಪುರದ ಶಾಸಕರ ನಿವಾಸಕ್ಕೆ ಭೇಟಿ ನೀಡಿ ಸನ್ಮಾನಿಸಿ. ಅಭಿನಂದಿಸಿದರು.
ರಾಂಪುರ ಜೂನ್.17

ಇಂದು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಮಾನ್ಯ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್. ವೈ. ಗೋಪಾಲಕೃಷ್ಣ.ರವರನ್ನು ರಾಂಪುರದ ತಮ್ಮ ನಿವಾಸಕ್ಕೆ ಮೊಳಕಾಲ್ಮೂರು ತಾಲೂಕಿನ ಅಂಗನವಾಡಿ ಕಾರ್ಯಕರ್ತರು ನಮಗೆ ಒಳ್ಳೆ ಶಾಸಕರು ಬಂದಿದ್ದೀರಿ ಸರ್ ಒಳ್ಳೆ ಯೋಜನೆಗಳು ಅಭಿವೃದ್ಧಿಗಳು ಮಾಡುತ್ತಿರಿ ಅಂತ ನಮಗೆ ನಂಬಿಕೆ ಇದೆ ಸರ್ ನಿಮ್ಮ ಆರೋಗ್ಯ ನಿಮ್ಮ ಜೀವನ ಚೆನ್ನಾಗಿರಬೇಕು.

ಮೊಳಕಾಲ್ಮುರು ಕ್ಷೇತ್ರ ಜನಪರ ಅಭಿವೃದ್ಧಿ ಮಾಡುತ್ತಿರೆಂದು ನಮಗೆ ಗ್ಯಾರಂಟಿ ಇದೆ ಸರ್ ಎಂದು ಮೊಳಕಾಲ್ಮೂರು ತಾಲೂಕಿನ ಅಂಗನವಾಡಿ ಕಾರ್ಯಕರ್ತರಲ್ಲ ಭೇಟಿ ನೀಡಿ ಅಭಿವೃದ್ಧಿ ಹರಿಕಾರರಾದ ಎನ್. ವೈ. ಗೋಪಾಲಕೃಷ್ಣ. ಶಾಸಕರನ್ನು ಸನ್ಮಾನಿಸಿ,ಅಭಿನಂದಿಸಿದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮೂರು