ನವೋದಯ ಶಾಲೆಗೆ ಆಯ್ಕೆ.
ಇಂಡಿ ಜೂನ್.22

ಇಂಡಿ ತಾಲೂಕಿನ ಚವಡಿಹಾಳ ಗ್ರಾಮದ ಗುರುಬಸವ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಶ್ರೀಕಾಂತ ಶ್ರೀಶೈಲ ಕಂಬಾರ ನವೋದಯ ಶಾಲೆಗೆ ಆಯ್ಕೆಯಾಗಿದ್ದಾನೆ. ಸಂಸ್ಥೆಯ ಅಧ್ಯಕ್ಷ ಎಂ.ಬಿ.ಬಿರಾದಾರ,ಆಡಳಿತಾಧಿಕಾರಿ ಎ.ಎಸ್.ಪಾಟೀಲ,ಪ್ರಾಚಾರ್ಯ ಎ.ಎಂ.ಮುಚ್ಚಂಡಿ ಶ್ರೀಕಾಂತನಿಗೆ ಅಭಿನಂದಿಸಿದ್ದಾರೆ.