ನವೋದಯ ಶಾಲೆಗೆ ಆಯ್ಕೆ.
ಇಂಡಿ ಜೂನ್.22
![](https://i0.wp.com/sknewskannada.in/wp-content/uploads/2023/06/IMG-20230622-WA0040.jpg?w=708&ssl=1)
ಇಂಡಿ ತಾಲೂಕಿನ ಚವಡಿಹಾಳ ಗ್ರಾಮದ ಗುರುಬಸವ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಶ್ರೀಕಾಂತ ಶ್ರೀಶೈಲ ಕಂಬಾರ ನವೋದಯ ಶಾಲೆಗೆ ಆಯ್ಕೆಯಾಗಿದ್ದಾನೆ. ಸಂಸ್ಥೆಯ ಅಧ್ಯಕ್ಷ ಎಂ.ಬಿ.ಬಿರಾದಾರ,ಆಡಳಿತಾಧಿಕಾರಿ ಎ.ಎಸ್.ಪಾಟೀಲ,ಪ್ರಾಚಾರ್ಯ ಎ.ಎಂ.ಮುಚ್ಚಂಡಿ ಶ್ರೀಕಾಂತನಿಗೆ ಅಭಿನಂದಿಸಿದ್ದಾರೆ.