ವಿದ್ಯುತ್ ದರ ಏರಿಕೆ ವಿರೋಧಿಸಿ ಹುಬ್ಬಳ್ಳಿ ವಾಣಿಜ್ಯೋದ್ಯಮ ಸಂಘ ನೀಡಿದ ಬಂದ್ ಕರೆಗೆ ಹೊಸಪೇಟೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಹೊಸಪೇಟೆ ಜೂನ್.22

ಬೈಕ್ ರ್ಯಾಲಿ ಮುಖಾಂತರವಾಗಿ ‘ಡಿಸಿ ಕಚೇರಿಗೆ’ ಆಗಮಿಸಿ ಮನವಿ ಪತ್ರವನ್ನು ನೀಡಲಾಯಿತು ವಿದ್ಯುತ್ ದರ ಅವೈಜ್ಞಾನಿ ದರ ಹೆಚ್ಚಳ ಮಾಡಿದೆ ಕೂಡಲೇ ದರ ಹೆಚ್ಚಳ ಹಿಂಪಡೆಯಬೇಕುಎಸ್ಕಾಂ ಜೆಸ್ಕಾಂ ನವರು ಎಲ್ಲಾ ವರ್ತಕರನ್ನ ಕರೆದು ಒಂದು ಸಭೆ ಮಾಡಿ ಪರಿಷ್ಕರಣೆ ಮಾಡಿದರ ಕಡಿಮೆ ಮಾಡಿ ನ್ಯಾಯಾ ಕೊಡುವಂತಹ ಕೆಲಸ ಮಾಡಬೇಕುರಾಜ್ಯಾದ್ಯಾಂತ ಬಂದ್ ಯಶಸ್ವಿಯಾಗಿದೆ.

ಹುಬ್ಬಳ್ಳಿಯ ಚೆಂಬರ್ ಆಫ್ ಕಾಮರ್ಸ್ ಬಂದ್ ಕರೆಗೆ ಹೊಸಪೇಟೆ ಚೆಂಬರ್ ಆಫ್ ಕಾಮರ್ಸ್ ಬೆಂಬಲ ಸೂಚಿಸಿದೆಹೊಸಪೇಟೆ ಚೆಂಬರ್ ಆಫ್ ಕಾಮರ್ಸ್ ನ ಜಿಲ್ಲಾಧ್ಯಕ್ಷ ಅಶ್ವಿನ್ ಕೊತಂಬರಿ ಆಗ್ರಹವಿದ್ಯುತ್ ದರ ಏರಿಕೆಗೆ ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳಲ್ಲಿ ಉಗ್ರಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದರು. ಈ ಸಂದರ್ಭದಲ್ಲಿ ಮುಖಂಡರು ಸದಸ್ಯರು ಅಪಾರ ಜನಸಂಖ್ಯೆಯಲ್ಲಿ ಆಗಮಿಸಿ ಹೋರಾಟವನ್ನು ಬೆಂಬಲಿಸಿದರು.
ತಾಲೂಕ ವರದಿಗಾರರು:ಮಾಲತೇಶ್. ಶೆಟ್ಟರ್. ಹೊಸಪೇಟೆ