ಹೂಲಗೇರಿ ಅವರಿಗೆ ಲೇಖಕರ ಬಳಗದಿಂದ ಸನ್ಮಾನ.

ಹುನಗುಂದ ಸಪ್ಟೆಂಬರ್.3

ರಾಜ್ಯ ಉತ್ತಮ ಉಪನ್ಯಾಸಕ ಪ್ರಶಸ್ತಿಯನ್ನು ಪಡೆದ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಶರಣಪ್ಪ ಕೆ.ಹೂಲಗೇರಿ ಅವರನ್ನು ಹುನಗುಂದದ ಲೇಖಕ/ಲೇಖಕಿಯರ ಬಳಗದಿಂದ ಭಾನುವಾರ ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಲೇಖಕರಾದ ಎಸ್ಕೆ ಕೊನೆಸಾಗರ,ಸಿದ್ದಲಿಂಗಪ್ಪ ಬೀಳಗಿ,ಡಾ.ಮುರ್ತುಜಾ ಒಂಟಿ, ಡಾ.ಶ್ರೀಶೈಲ ಗೋಲಗೊಂಡ,ವೀರಭದ್ರಯ್ಯ ಶಶಿಮಠ,ವಿಜಯಕುಮಾರ ಕುಲಕರ್ಣಿ,ಚೆನ್ನಪ್ಪ ತುಂಬಗಿ ಹಾಗೂ ದಾನೇಶ್ವರಿ ಸಾರಂಗಮಠ ಸೇರಿದಂತೆ ಅನೇಕರು ಸತ್ಕರಿಸಿ ಅಭಿನಂದಿಸಿದರು.

ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ. ಬಂಡರಗಲ್ಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button