ನಿಧನ ವಾರ್ತೆ: ಹನಸಿ ನಾಗರಾಜಪ್ಪ – ಕೂಡ್ಲಿಗಿ.
ಕೂಡ್ಲಿಗಿ ಜುಲೈ.13

ವಿಜಯನಗರ ಜಿಲ್ಲೆಯ ಕೂಡ್ಲಿಗಿ: ಪಟ್ಟಣದ 2ನೇ ವಾರ್ಡಿನ ನಿವಾಸಿ, ಲಿಂಗಾಯತ ಸಮಾಜದವರಾದ ಹನಸಿ ನಾಗರಾಜ(52). ಜು13ರಂದು ಬೆಳಿಗ್ಗೆ ನಿಧನರಾಗಿದ್ದು, ಅವರು ಪತ್ನಿ ಹಾಗೂ ಮೂವರು ಪುತ್ರರನ್ನು. ಸಹೋದರ ಸಹೋದರಿಯರನ್ನು, ಅಪಾರ ಬಂಧು ಬಳಗವನ್ನು ಸ್ನೇಹಿತರನ್ನು ಬಿಟ್ಟು ಅಗಲಿದ್ದಾರೆ. ಅಂತ್ಯಕ್ರಿಯೆ: ಜು13ರಂದು ಮಧ್ಯಾಹ್ನ3ಗಂಟೆಗೆ ಪಟ್ಟಣದ ವೀರಶೈವ ರುದ್ರಭೂಮಿಯಲ್ಲಿ, ಮೃತರ ಅಂತ್ಯಕ್ರಿಯೆ ಜರುಗಲಿದೆ. ಸಂತಾಪ: ಕೂಡ್ಲಿಗಿ ಪಟ್ಟಣ ಸೇರಿದಂತೆ, ತಾಲೂಕಿನ ಸಮಸ್ತ ಲಿಂಗಾಯತ ಸಮಾಜದವರು ಮತ್ತು ವಿವಿಧ ಸಮಾಜದವರು. ಪಪಂ ಅಧ್ಯಕ್ಷರಾದ ಎಮ್.ಶಾರದಾಬಾಯಿ ಸೇರಿದಂತೆ, ವಿವಿಧ ಜನಪ್ರತಿನಿಧಿಗಳು. ವಿವಿಧ ಪಕ್ಷಗಳ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು. ಮೃತ ಹನಸಿ ನಾಗರಾಜರವರ ಅಗಲಿಕೆಗೆ, ಸಂತಾಪ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲುಮನಿ. ಕೂಡ್ಲಿಗಿ