ಸುಳ್ಳು ದೂರು ಸಲ್ಲಿಸಿರುವ ನೌಕರರ ವಿರುದ್ಧ ಕ್ರಮಕೈಗೊಳ್ಳಲು ಮನವಿ.

ಕೊಟ್ಟೂರು ಜುಲೈ.24

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಅಧ್ಯಕ್ಷರಾದ ಸಿ.ಎಸ್.ಷಡಕ್ಷರಿ ಅವರ ವಿರುದ್ಧ ಅನಾವಶ್ಯಕ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದು ಈ ದೂರನ್ನು ಸುಳ್ಳು ದೂರು ಸಲ್ಲಿಸಿರುವ ಇವರುಗಳು ಶಾಂತರಾಮ್. ಗುರುಸ್ವಾಮಿ, ಮೆಹಬೂಬ್ ಬಾಷಾ ಎಂ, ಶಿವರುದ್ರಯ್ಯ ವಿ ವಿ, ನಿಂಗೇಗೌಡರು, ಐದು ನೌಕರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು.ಮಾನ್ಯ ತಹಶೀಲ್ದಾರರು ಕೊಟ್ಟೂರು ತಾಲೂಕು, ಇವರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ದಿಂದ ಸೋಮವಾರದಂದು ಮನವಿಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಕೆ ಜಗದೀಶ್ ಖಜಾಂಜಿಯಾದ ಎ ಬಸವರಾಜ್ ಸಹಕಾರ್ಯದರ್ಶಿಗಳಾದ ಈಶ್ವರಪ್ಪ ಸರ್ ಗ್ರಾಮ ಆಡಳಿತ ನೌಕರರ ಸಂಘದ ಕೊಟ್ರೇಶ್ ವಿ ಎ ಕೋಟೆಪ್ಪ ಸದಸ್ಯರು ವೃಂದ ಸಂಘಗಳ ಪದಾಧಿಕಾರಿಗಳು ಹಾಜರಿದ್ದರು

ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.C ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button