ನಿಧನ ವಾರ್ತೆ:ಕಡ್ಡಿ ಹನುಮಯ್ಯನವರ ನರಸಿಂಹಪ್ಪ — ಕೂಡ್ಲಿಗಿ.

ಕೂಡ್ಲಿಗಿ ಜುಲೈ.25

ವಿಜಯನಗರ ಜಿಲ್ಲೆಯ ಕೂಡ್ಲಿಗಿ:ಪಟ್ಟಣದ14ನೇ ವಾರ್ಡ ವಾಸಿ ಹಾಗೂ ವಾಲ್ಮೀಕಿ ಸಮುದಾಯದ ಹಿರಿಯರಾದ, ಕಡ್ಡಿ ಹನುಮಯ್ಯನವರ ನರಸಿಂಹಪ್ಪ(75) ಜು25ರಂದು ಸಂಜೆ ನಿಧನರಾಗಿದ್ದಾರೆ. ಅವರು ಮಗ ಹಾಗೂ ಮೊಮ್ಮಕ್ಕಳು ಸೇರಿದಂತೆ, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. *ಅಂತ್ಯಕ್ರಿಯೆ:-* ಮೃತರಾದ ನರಸಿಂಹಪ್ಪನವರ ಅಂತ್ಯಕ್ರಿಯೆ ಜು26ರಂದು ಬೆಳಿಗ್ಗೆ10ಗಂಟೆಗೆ, ಪಟ್ಟಣದ ಅಂಚಿನಲ್ಲಿರುವ ಶಾಂತಿ ವನದಲ್ಲಿ ಜರುಗಲಿದೆ. *ಸಂತಾಪ:-* ಪಟ್ಟಣ ಸೇರಿದಂತೆ ತಾಲೂಕಿನ ಸಮಸ್ತ ವಾಲ್ಮೀಕಿ ಸಮಾಜದವರು, ಹಾಗೂ ವಿವಿಧ ಸಮಾಜದವರು. ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷರಾದ ಶ್ರೀಮತಿ ರೇಣುಕಾಶ್ರೀ ಎಸ್.ದುರುಗೇಶ, ಹಾಗೂ ಸದಸ್ಯರಾದ ಶ್ರೀಮತಿ ಡಾಣಿ ಚೌಡಮ್ಮ ಸೇರಿದಂತೆ ವಿವಿಧ ಜನ ಪ್ರತಿನಿಧಿಗಳು. ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ರೈತರು, ಕಾರ್ಮಿಕರು, ವಿವಿಧ ಪಕ್ಷಗಳ ಮುಖಂಡರು, ನಾಗರೀಕರು ಹಾಗೂ ಗಣ್ಯರು, ನಿಧನರಾದ ಕಡ್ಡಿ ಹನುಮಯ್ಯನವರ ನರಸಿಂಹಪ್ಪರವರ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲುಮನಿ. ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button