ಮಾನ್ಯ ಮುಖ್ಯಮಂತ್ರಿಗಳು ಸಿದ್ದರಾಮಯ್ಯನವರ ಹುಟ್ಟು ಹಬ್ಬದ ಪ್ರಯುಕ್ತ ರೋಗಿಗಳಿಗೆ. ಅನಾಥರಿಗೆ. ಹಣ್ಣು ಹಂಪಲು. ಹಾಲು ಬ್ರೆಡ್ ವಿತರಣೆ.
ಕೊಟ್ಟೂರು ಆಗಷ್ಟ. 3
ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಭಗವಂತನು ತಮ್ಮ ಆಯುಷ್ಯ ಆರೋಗ್ಯವನ್ನು ಚೆನ್ನಾಗಿಡಲಿ, ಸಾರ್ವಜನಿಕ ಜೀವನದಲ್ಲಿ ತಾವು ಸುದೀರ್ಘವಾಗಿ ಕಾರ್ಯ ನಿರ್ವಹಿಸುವಂತಾಗಲಿ ಎಂದು ಪ್ರಾರ್ಥಿಸುತ್ತಾ. 76ನೇ ವಸಂತಕ್ಕೆ ಕಾಲಿಟ್ಟಿರುವ ಶ್ರೀ ಸಿದ್ದರಾಮಯ್ಯನವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರ ಅನುಗ್ರಹ ಸದಾ ಇರಲಿ ಎಂದು ಮುಖಂಡರು ಹಾರೈಸಿದರು.ವಿಜಯನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಡಿಕಿ ಮಂಜುನಾಥ,ಕೊಟ್ಟೂರು ತಾಲೂಕಿನ ಕಾಂಗ್ರೆಸ್ಸಿನ ಮುಖಂಡರಾದ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಟಿ ರಾಮಣ್ಣ, ಪಟ್ಟಣ ಪಂಚಾಯತಿ ಸದಸ್ಯರುಗಳು ಹುಟ್ಟು ಹಬ್ಬದ ಪ್ರಯುಕ್ತ. ಆಸ್ಪತ್ರೆಯಲ್ಲಿ ಇರುವ ರೋಗಿಗಳಿಗೆ, ಅನಾಥಾಶ್ರಮದಲ್ಲಿರುವ ಅನಾಥರಿಗೆ, ಹಾಲು ಬ್ರೆಡ್ ಹಣ್ಣು ಹಂಪಲು ಈ ಸಂದರ್ಭದಲ್ಲಿ ವಿತರಣೆ ಮಾಡಿದರು.ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಡಿಕಿ ಮಂಜುನಾಥ್, ಕೊಟ್ಟೂರು ಪಟ್ಟಣ ಪಂಚಾಯಿತಿಯ ಸ್ಥಾಯಿ ಸಮಿತಿ ಅಧ್ಯಕ್ಷ ಟಿ ರಾಮಣ್ಣ,ಪಟ್ಟಣ ಪಂಚಾಯಿತಿ ಸದಸ್ಯ ಹೊಸಮನಿ ಅನಿಲ, ಎಲ್ಐಸಿ ಮುಗಪ್ಪ,ರಾಜೀವ್, ಅಶೋಕ್,ಕಾಸಲ್ ಪ್ರಕಾಶ್,ಚೆನ್ನಪ್ಪ. ಉಮಾಪತಿ, ಮೇಘರಾಜ್, ಸತೀಶ್ ,ಶಿವಕುಮಾರ್ ಗೌಡ, ಬೋರನಹಳ್ಳಿ ಮರಿಯಪ್ಪ, ಹೊನ್ನೂರ್,ವಿನಯ್, ಕಾರ್ಯಕರ್ತರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.C ಕೊಟ್ಟೂರು