ಕೊಟ್ಟೂರಿನಲ್ಲಿ ಅಶ್ವಮೇಧ ಮಹೇಂದ್ರ – ಟ್ಯಾಕ್ಟರ್ ಲಾಂಚ್ ಮಾಡಲಾಯಿತು.
ಕೊಟ್ಟೂರು ಏ.27

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಓಲ್ಡ್ ಸಿಪಿಎಡ್ ಕಾಲೇಜ್ ಆವರಣದಲ್ಲಿ ಅಶ್ವಮೇಧ ಮತ್ತು ರಂಗ್ ರಂಗ್ ಲಾಲ್ ಹೈ ಮಹೇಂದ್ರ ಟ್ರಾಕ್ಟರ್ ಲಾಂಚ್ ಮಾಡಲಾಯಿತು. ಮಹೇಂದ್ರ ಟ್ರಾಕ್ಟರ್ ಗಳನ್ನು ಕೊಟ್ಟೂರಿನ ಪ್ರಮುಖ ಬೀದಿಗಳಲ್ಲಿ ರ್ಯಾಲಿ ನಡೆಸಲಾಯಿತು. ನಂತರ ಶ್ರೀ ಯೋಗಿ ರಾಜೇಂದ್ರ ಸ್ವಾಮಿಗಳು ಮತ್ತು ದಾರುಕೇಶ್ ಬಿಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷರು ಸೇರಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಚಾಲನೆ ನೀಡಿದರು.

ಇಲ್ಲಿ ಸೇರಿದಂತಹ ರೈತ ಬಾಂಧವರಿಗೂ ಮತ್ತಿತರರಿಗೂ ಮಹೇಂದ್ರ ಕಂಪನಿಯ ಕಾರು ಟ್ರ್ಯಾಕ್ಟರ್ ಬೈಕು ಬೊಲೆರೋ ಇನ್ನೂ ಮುಂತಾದ ವಾಹನಗಳ ಕುರಿತಾಗಿ ಕಂಪನಿಯ ಸಾಧನೆ ಬಗ್ಗೆ ತಿಳಿಸಲಾಯಿತು. ಇದರಿಂದ ರೈತರಿಗೆ ಯಾವ ಯಾವ ಅನುಕೂಲವಾಗಿವೆ ಎಂಬುದು ತಿಳಿಸಲಾಯಿತು. ಈ ಸಂದರ್ಭದಲ್ಲಿ ಶಿವಕುಮಾರ್ ಗೌಡ್ರು ಮಹೇಂದ್ರ ಟ್ಯಾಕ್ಟರ್ ಮ್ಯಾನೇಜರ್ ಕೊಟ್ಟೂರು, ಶ್ರೀಧರ ಶಟ್ರು ಗುರುದೇವ ಶಿಕ್ಷಣ ಸಮಿತಿಯ ಮುಖ್ಯಸ್ಥರು, ರಾಜಭಕ್ಷಿ ಏರಿಯಾ ಮ್ಯಾನೇಜರ್, ನಿತೀಶ್ ಶೆಟ್ಟಿ, ರಾಘವೇಂದ್ರ ಶೆಟ್ಟಿ, ರೈತ ಬಾಂಧವರು ಇನ್ನೂ ಹಲವರು ಸೇರಿ ಕೊಂಡಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು