ಹುನಗುಂದ ಉಪ ವಿಭಾಗಕ್ಕೆ ನೂತನ ಡಿ.ವೈ.ಎಸ್.ಪಿ ಆಗಿ ಪ್ರಶಾಂತ್ ಮುನೋಳ್ಳಿ ಅಧಿಕಾರ ಸ್ವೀಕಾರ.
ಹುನಗುಂದ ಆಗಷ್ಟ.23

ಬಾಗಲಕೋಟ್ ಜಿಲ್ಲೆಯ ಹುನಗುಂದ ತಾಲೂಕ ಉಪ ವಿಭಾಗಕ್ಕೆ ಡಿ.ವೈ.ಎಸ್.ಪಿ. ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಭು ಕಿಲ್ಲೆದಾರ್ ವರ್ಗಾವಣೆ ಆದ ಹಿನ್ನೆಲೆ ಇಂದು ಮುಂಜಾನೆ ನೂತನ ಡಿ.ವೈ.ಎಸ್.ಪಿ ಪ್ರಶಾಂತ ಮುನೋಳ್ಳಿ ಅಧಿಕಾರ ಸ್ವೀಕರಿಸಿದರು.ಈ ಹಿಂದೆ ಬಾಗಲಕೋಟೆ ಉಪ ವಿಭಾಗಕ್ಕೆ ಡಿ.ವೈ.ಎಸ್.ಪಿ ಆಗಿ ಕಾರ್ಯನಿರ್ವಹಿಸಿದ್ದ ಇವರು ಇಂದು ಹುನಗುಂದ ಉಪ ವಿಭಾಗಕ್ಕೆ ನೂತನವಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ