ಹುಬ್ಬಳ್ಳಿಯಲ್ಲಿ ಪ-ಜಾ/ಪ-ಪಂಗಡಗಳ ಯೋಜನೆ ದುರ್ಬಳಕೆ ವಿನಾಃ ಕಾರಣ ಅಲೆದಾಡುವಿಸುಕೆಗೆ ಶೀಘ್ರವಾಗಿ ಕ್ರಮ ಜರುಗಿಸಲು ಸಂಘಟನೆಯಿಂದ ಆಗ್ರಹ.

ಹುಬ್ಬಳ್ಳಿ ಆಗಷ್ಟ.28

ಹುಬ್ಬಳ್ಳಿಯ ಹೃದಯ ಭಾಗದಲ್ಲಿ ಇರುವ ಉತ್ತರ ಕರ್ನಾಟ ಭಾಗದ ಬಹು ದೊಡ್ಡದ ಆಸ್ಪತ್ರೆ ಎಂದರೆ ಕರ್ನಾಟಕ ವೈದ್ಯಕೀಯ ಶಿಕ್ಷಣ ಸಂಸ್ಥೆ ಕಿಮ್ಸ್ ಹುಬ್ಬಳ್ಳಿ ಆಸ್ಪತ್ರೆಯು ಸಾರ್ವಜನಿಕರಿಗೆ ಬಡವರ, ಪ-ಜಾತಿ/ಪ.ಪಂಗಡಗಳ, ಜನಾಂಗಕ್ಕೆ ಜೀವ ರಕ್ಷಕವಾಗಿರುವ ಸರಕಾರದ ದೊಡ್ಡ ಆಸ್ಪತ್ರೆ ಆದರೆ ಕಿಮ್ಸ್ ಒಂದಲ್ಲಾ ಒಂದು ರೀತಿಯಲ್ಲಿ ವಿವಾದ ಗೊಂದಲದಲ್ಲಿ ಇರುತ್ತೆ ಭ್ರಷ್ಟಾಚಾರ ವಿಚಾರ, ವೈದ್ಯರ ನಿರ್ಲಕ್ಷತನ ರೋಗಿಗಳಿಗೆ ಸರಿಯಾಗಿ ಸ್ಪಂಧಿಸದಿರುವುದು ಘಟನೆಗಳು ಕಿಮ್ಸ್‌ನಲ್ಲಿ ದಿನ ನಿತ್ಯ ನಡೆಯುತ್ತಲೇ ಇರುತ್ತವೆ, ಮತ್ತು ಅಲ್ಲಿ ಬರುವ ರೋಗಿಗಳು ಯಾತನೆ ಅನುಭವಿಸುತ್ತಲೇ ಇರುತ್ತಾರೆ.ಪ್ರಮುಖ ಮತ್ತು ದಿನ ನಿತ್ಯ ನಡೆಯುವ ಸಮಸ್ಯೆಗಳು1) ತುರ್ತು ಚಿಕಿತ್ಸೆ ವಿಭಾಗದಲ್ಲಿ ಪ-ಜಾತಿ/ಪ.ಪಂಗಡಗಳ ಜನಾಂಗಕ್ಕೆ ಉಚಿತವಾಗಿ ಚಿಕಿತ್ಸೆ ಪಡೆಯಲು ಸಾಕಷ್ಟು ತೊಂದರೆ ಇದೆ ತುರ್ತು ಚಿಕಿತ್ಸೆ ವಿಭಾಗದಲ್ಲಿ ಪ-ಜಾಪಿ ಐ ಪಂಗಡಗಳ ಶುಲ್ಕ ರಿಯಾತಿ ಪಡೆಯಲು 10ಕ್ಕೆ ಹೋಗಬೇಕು ಅದು ಮೇಲ ಮಹಡಿಯಲ್ಲಿ ಇರುವುದರಿಂದ ಅಲ್ಲಿ ಹೋಗಿ ಬರಲಿ ತೊಂದರೆಯಾಗುತ್ತದೆ, ಮತ್ತು ಅಲ್ಲಿ ಶುಲ್ಕ ರಿಯಾತಿ ಕೌಂಟರ ಹೆಸರು ಅನಕೂಲ ಮಾಡಿಕೊಡಬೇಕು. 2) ಪ್ರಧಾನಿ ಮಂತ್ರಿ ಸ್ವಚ್ಛತಾ ಸುರು ಯೋಜನಾ (PMSSY ಹೊಸ ಕಟ್ಟಡದಲ್ಲಿ 1-ಜಾತಿ/ಪ್ರ.ಪಂಗಡಗಳ ಅವಕಾಶ ಇದ್ದರೂ ಕೂಡಾ ಯಾರೂ ಮಾಡಿ ಕೊಡುವುದಿಲ್ಲಾ ಮತ್ತು ಶುಲ್ಕ ಭರಣ ಮಾಡಿಕೊಳ್ಳುತ್ತಾರೆ, ಪ್ರತಿಯೊಂದು ಮಹಡಿಯಲ್ಲಿ ಒಬ್ಬರಿಗೆ ಕಂಪ್ಯೂಟರ್ ಐಡಿ Login ನೀಡಿದ್ದರೂ ಅವರು ಮಾಡಲ್ಲಾ ಸರಕಾರದ ಉಚಿತ ಚಿಕಿತ್ಸೆ -ಜಾತಿ/ಪ.ಪಂಗಡಗಳ: ಯೋಜನೆಯಿಂದ ವಂಚನೆಗೊಳಗಾಗುತ್ತಿದ್ದಾರೆ, ಇದಕ್ಕೆ ಐಡಿ ಪಡೆದ ಪ್ರತಿಯೊಬ್ಬರಿಗೂ ಕಟ್ಟು ನಿಟ್ಟಿನ ಪರಿಪಾಲನೆಗೆ ಆದೇಶಿಸಬೇಕು. 3) AC NO ಖಡ್ಡಾಯವಾಗಿ ಪ್ರತಿಯೊಂದು X-RAYಗೆ ನಂಟರಬೇಕು ಪ್ರತಿ ಸಲಾ X-RAY ನೀಡಿದರೂ ಆದರೆ ನಂಬರ ತರಲಿಕ್ಕೆ ರೋಗಿಯ ಕಡೆಯವರು ACC NO ಹಾಕಿಸಿಕೊಂಡು ಬರಬೇಕು ಇದು ರೋಗಿಯ ಜೊತೆ ಬಂದವರಿಗೆ ತುಂಬ ತೊಂದರೆಯಾಗುತ್ತದೆ.ಇದಕ್ಕೆ ಬೇರೆ ಪರಿಯಾಯ ವ್ಯವಸ್ಥೆ ಮಾಡಬೇಕು. 4) ಪ್ರಸೂತಿ ಸ್ತ್ರೀ ರೋಗ ಮತ್ತು ನವ ಜಾತ ಶಿಶುಗಳ ಆಸ್ಪತ್ರೆ (MCH) ಗರ್ಭೀಣಿ ಮಹಿಳೆಯರ ವಿಭಾಗದಿಂದ ಪ ಾಕ್ರೀ ಮ.ಪಂಜರಗಳ ಮಹಿಳೆಯರು ಉಚಿತ ಚಿಕಿತ್ಸೆ ಪಡೆಯಲಿಕ್ಕೆ ಬೇರೆ ಕಡೆ ಹೊಸ ಕಟ್ಟಡ ಇರುವ ಕಾರಣ ಅವರು ಮತ್ತೆ ಹಳೇ ಕಟ್ಟಡದ 101ಕ್ಕೆ ಬರಬೇಕು ಅವರಿಗೆ ಅಲ್ಲಿ ಬಂದು ಹೋಗಲಿಕ್ಕೆ ಬಹಳ ತೊಂದರೆ ಆಗುವದಲ್ಲದ ಚಿಕಿತ್ಸೆ ಕೂಡಾ ನಡೆಯುದಿಲ್ಲ.

ಇದರಿಂದ ಗರ್ಭಿಣಿ ಮಹಿಳೆಯರಿಗೆ ಜೀವಕ್ಕೆ ಕುತ್ತು ಬರಬಹುದು, ಆಗಾಗಿ ಗರ್ಭಿಣಿ ಮಹಿಳೆಯರಿಗೆ ತೊಂದರೆಯಾಗದ ರೀತಿಯಲ್ಲಿ ಅಲ್ಲೇ ವ್ಯವಸ್ಥೆ ಮಾಡಬೇಕು. 5) ತುರ್ತು ಜಾತ್ರೆ ವಿಭಾಗದಲ್ಲಿ ಕಲಿಕೆ ವೈದ್ಯರು ರಾತ್ರಿವೇಳೆ ಬರುವವರು ಅಪಘಾತವಾಗಿ ಇತರೆ ಕುರ್ತು ತೊಂದರೆಗೆ ಒಳಪಟ್ಟು ಬಂದ ತುರ್ತಾಗಿ ಚಿಕಿತ್ಸೆ ನೀಡದೆ ಅವರಿಗೆ ಸರಿಯಾಗಿ ಸಂಧಿಸದೆ ನಿರ್ಲಕ್ಷ್ಯ ಮಾಡುತ್ತಾರೆ ಇವರು ಮಾಡುವ ವರ್ತನೆಯಿಂದ ಪಾಲಕ್ಕೆ ಮುತ್ತು ಬರುವುದು ಆಗಾಗಿ ರಾತ್ರಿ ವೇಳೆ ನಿರ್ಲಕ್ಷ್ಯ ಮಾಡುವ ಕಲಿಕಾ ವೈದ್ಯರಿಗೆ ಶಿಸ್ತು ಕ್ರಮ ಕೈಗೊಳ್ಳಬೇಕು. ರೋಗಿಗಳಿಗೆ ರಾತ್ರಿ ವೇಳೆ ವ್ಯವಸ್ಥೆ ಇರುದಿಲ್ಲ. ತುರ್ತುಗತಿಯಲ್ಲಿ ಒದಗಿಸಬೇಕು. 6) Wheelchair Structure 7) MH ಗರ್ಭೀಣಿ ಮಹಿಳೆಯರ ವಿಭಾಗದಲ್ಲಿ ಗರ್ಭೀಣಿಯರ ಜೊತೆ ಬರುವವರಿಗೆ ಮಲಗಲು ವ್ಯವಸ್ಥೆ ಇರುದಿಲ್ಲಾ ಅಲ್ಲಿ ಕಟ್ಟಡ ನಿರ್ಮಾಣ ಪೂರ್ಣ ಮಾಡದೇ ಇರುವದರಿಂದ ಅಲ್ಲಿ ಸಾಕಷ್ಟು ಗಲಿಜು ಇರುತ್ತದೆ. ಸ್ವಚ್ಛತೆ ಇರುವುದಿಲ್ಲಾ ಅಲ್ಲಿ ಕೀಟಾಣುಗಳಿಂದ ರೋಗಿಗಳ ಜೊತೆ ಬಂದವರು ರೋಗಿಯಾಗಿ ಹೋಗುವ ಸ್ಥಿತಿ ಇರುತ್ತದೆ ಆಗಾಗಿ ಕಟ್ಟಡ ಸ್ವಚ್ಛತೆ, ಕಟ್ಟಡ ಕಾಮFTS ಅಂತಗತಿಯಲ್ಲಿಯಾಗಬೇಕು ಮತ್ತು ಸೂಕ್ತ ಸ್ಥಳ ಸೂಚಿಸಬೇಕು, 8) ಕಿಮ್ಸ್‌ನಲ್ಲಿ ರೋಗಿಗಳ ಜೊತೆಯಲ್ಲಿ ಬಂದವರಿಗೆ ರೋಗಳಿಗೆ ರಾತ್ರಿ ವೇಳೆ ಕುಡಿಯುವ ನೀರಿನ ಸೌಶಲ್ಯ ಸರಿಯಾಗಿ ಇರುವುದಿಲ್ಲಾಆಯಾ ವಿಭಾಗದಲ್ಲಿ, ಕುಡಿಯುವ ನೀರಿನ ವ್ಯವಸ್ಥೆ ಮಾಡಿಸಬೇಕು.ಈ ಮೇಲಿನ ಎಂಟು ವಿಷಯಗಳು ತುಂಬಾ ಗಂಭೀರ ಮತ್ತು ತುರ್ತು ಎಂದು ಪರಿಗಣಿಸಬೇಕು ಮತ್ತು ಅತೀ ಜರರೂ ಎಂದು ಗಣನೀಯವಾಗಿ ತೆಗೆದುಕೊಂಡು ಬಡವರು ಹಾಗೂ ಸರ್ವಜನಿಕರಿಗೆ ಸರಕಾರದ ಯೋಜನೆ ಉಪಯೋಗವಾಗುವ ನಿಟ್ಟಿನಲ್ಲಿ ಮಾಡಿಕೊಡಬೇಕೆಂದು ವಿನಂತಿ ಇರುತ್ತದೆ, ನಿರ್ಲಕ್ಷ್ಯ ತೋರಿದಲ್ಲಿ ಕರ್ನಾಟಕ ದಲಿತ ವಿಮೋಚನಾ ಸಮಿತಿ ಸಂಘಟಕರಾದ ರಮೇಶ ಕೊದಡ್ಡಿ. ಕೆಂಚಪ್ಪ ಮಲ್ಲಮ್ಮನವರ. ಆಕಾಶ ಮಲಬಾವಿ. ಶ್ರೀಕಾಂತ. ಶ್ರೀಧರ ಕಂದಗಲ್ ಇವರೆಲ್ಲರೂ ಸೇರಿ ಮಾನ್ಯ ಶ್ರೀ ಶರಣ ಪ್ರಕಾಶ ಪಾಟೀಲ. ವೈದ್ಯಕೀಯ ಸಚಿವರಿಗೆ ಮನವಿ ಸಲ್ಲಿಸಿ ಏನಾದರೂ ವಿಳಂಬ ನೀತಿ ಅನುಸರಿಸಿದ್ದಲ್ಲಿ ಹುಬ್ಬಳ್ಳಿ- ಕಿಮ್ಸ್‌ ಮುಂಭಾಗದಲ್ಲಿ ಉಗ್ರವಾದ ಹೋರಾಟದ ಹಾದಿ ಅನಿವಾರ್ಯವೆಂದು ಪತ್ರಿಕೆ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button