ಉಜ್ಜಿನಿ ಗ್ರಾಮದಲ್ಲಿ ವಿಶ್ವಕರ್ಮ ಪೂಜಾ ಮಹೋತ್ಸವ.
ಕೊಟ್ಟೂರು ಸಪ್ಟೆಂಬರ್.17

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕು ಉಜ್ಜಯಿನಿ ಗ್ರಾಮದಲ್ಲಿ ವಿಶ್ವಕರ್ಮ ಪೂಜಾ ಮಹೋತ್ಸವದ ನಿಮಿತ್ಯ ಶ್ರೀ ಅಮರಶಿಲ್ಪಿ ಜಕಣಾಚಾರ್ಯ ವೃತ್ತದ ಹತ್ತಿರ ಶ್ರೀ ಕಾಳಿಕಾಂಬ ದೇವಸ್ಥಾನ ಜೀರ್ಣೋದ್ಧಾರ ಹಾಗೂ ಅಮರಶಿಲ್ಪಿ ಜಕಣಾಚಾರ್ಯ ಕುಶಲಕರ್ಮಿಗಳ ವಿಕಾಸ್ ಟ್ರಸ್ಟ್ ವತಿಯಿಂದ ಪೂಜಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು.ಈ ಸಂದರ್ಭದಲ್ಲಿ ಟ್ರಸ್ಟಿನ ಎಲ್ಲ ಸದಸ್ಯರು ಸಮಸ್ತ ವಿಶ್ವಕರ್ಮ ಬಾಂಧವರು ಗ್ರಾಮಸ್ಥರು ಪಾಲ್ಗೊಂಡಿದ್ದರು ಇಂದು ಕೇಂದ್ರ ಸರ್ಕಾರದಿಂದ ವಿಶ್ವಕರ್ಮ ಎಂಬ ಯೋಜನೆಯನ್ನು ಜಾರಿಗೆ ತಂದಿರುವುದು ಹಿಂದುಳಿ ಹಿಂದುಳಿದ ವರ್ಗದ ಜನರಿಗೆ ಬಹಳ ಅನುಕೂಲವಾಗಲಿದೆ ಈ ಒಂದು ಕಾರ್ಯಕ್ರಮವನ್ನು ಜಾರಿಗೊಳಿಸಿದ ಸನ್ಮಾನ್ಯ ನರೇಂದ್ರ ಮೋದಿ ಗಳಿಗೆ ವಿಶ್ವಕರ್ಮ ಸಮುದಾಯದಿಂದ ತುಂಬು ಹೃದಯದ ಧನ್ಯವಾದಗಳುಅಧ್ಯಕ್ಷರು ಬಿ ಮರುಳಸಿದ್ದಾಚಾರ್, ಶ್ರೀ ಕಾಳಿಕಾಂಬ ದೇವಸ್ಥಾನ ಜೀರ್ಣೋದ್ಧಾರ ಹಾಗೂ ಅಮರಶಿಲ್ಪಿ ಜಕಣಾಚಾರ್ಯ ಕುಶಲಕರ್ಮಿಗಳ ವಿಕಾಸ ಟ್ರಸ್ಟ್ ಉಜ್ಜಿನಿ ಮತ್ತು ಗ್ರಾಮಸ್ಥರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.C ಕೊಟ್ಟೂರು