ಯಲಗೋಡ ಪಿ.ಕೆ.ಪಿ.ಎಸ್ ವಾರ್ಷಿಕ ಸಭೆ

ಯಲಗೋಡ ಸಪ್ಟೆಂಬರ್.22

ದೇವರ ಹಿಪ್ಪರಗಿ ತಾಲೂಕಿನ ಯಲಗೋಡ ಗ್ರಾಮದಲ್ಲಿನ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ,ನಿ,ಯಲಗೋಡ, ಸನ್ 2022,23,ನೇ ಸಾಲಿನ ವಾರ್ಷಿಕ ಸಾಧಾರಣ ಸಭೆ ನಡೆಯಿತು,

ಈ ಕಾರ್ಯಕ್ರಮ ದಿವ್ಯ ಸಾನಿದ್ಯ ವಹಿಸಿದ, ನಿಂಗಯ್ಯ ಮಹಾ ಸ್ವಾಮೀಜಿ ಹಾಗೂ ರಾಜಶೇಖರ ಸ್ವಾಮೀಜಿ ಯವರು, ಅಧ್ಯಕ್ಷ ಸ್ಥಾನ,ಬಸವರಾಜ,ಅಸ್ಕಿ, ಉದ್ಘಾಟನೆ ಮಾಡಿದ,ಕಲಕೇರಿ ಡಿಸಿಸಿ ಬ್ಯಾಂಕಿನ ಕ್ಷೇತ್ರಾಧಿಕಾರಿಗಳಾದ,ಮೋತಿಲಾಲ,ಕುಲರ್ಕಣಿ,ಮುಖ್ಯಾಥಿತಿಗಳಾದ,ಸಂತೋಷ,ಹಚ್ಯಾಳ ಪಿಕೆಪಿಎಸ್ ಉಪಾಧ್ಯಕ್ಷರು,ಸದಸ್ಯರಾದ ರಾಜಶೇಖರ,ಪಾಟೀಲ, ಬಾಬು ಕ್ಯಾತನಾಳ ಜಗನಾಧ ಕುಲರ್ಕಣಿ, ಯಂಕನಗೌಡ,ಪಾಟೀಲ, ಈರಣ್ಣ ಪತ್ತಾರ,ಸಿದ್ಧಪ್ಪ ದಿಡ್ಡಿಮನಿ,ಅಯ್ಯನಗೌಡ ಪಾಟೀಲ, ಗೌರಮ್ಮ ಬೂದಿಹಾಳ ಶಾಂತಮ್ಮ ನಾಟಿಕಾರ,ಹಾಗೂ ಯಲಗೋಡ ವಂದಾಲ ಕದರಾಪೂರ ಗ್ರಾಮದ ಎಲ್ಲಾ ರೈತರು ಇದ್ದರೂ.

ಈ ಕಾರ್ಯಕ್ರಮದಲ್ಲಿ ಮಾತನಾಡಿದ,ಬಾಬು ಕ್ಯಾತನಾಳ ಶರಣಪ್ಪ ಚಬನೂರ ಹಾಗೂ ಕಲಕೇರಿ ಡಿಸಿಸಿ ಬ್ಯಾಂಕಿನ ಕ್ಷೇತ್ರಾಧಿಕಾರಿಅದ ಮೋತಿಲಾಲ್ ಕುಲರ್ಕಣಿ,ಯಲಗೋಡ ಪಿಕೆಪಿಎಸ್ ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅದ ಮಡಿವಾಳಪ್ಪ ಹಿಕ್ಕನಗುತ್ತಿ, ಯವರು ಈ ಸಭೆಯಲ್ಲಿ,ಕಳೆದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಗೊತ್ತುವಳಿ ಓದಿ ಖಾಯಂ ಮಾಡುವುದು ಲೆಕ್ಕ ಪರಿಶೋಧನೆ ವರದಿ ಅಂದಾಜು ಪತ್ರಿಕೆ ಜಮಾ ಖರ್ಚಿ ಲಾಭ ಹಾನಿ ರೈತರಿಗೆ ಸವಲತ್ತುಗಳ ಬಗ್ಗೆ,ಸೇರಿದಂತೆ ಇನ್ನಿತರ ವಿಷಯಗಳನ್ನು ಓದಿ ಹೇಳಿದರು ಈ ಕಾರ್ಯಕ್ರಮದಲ್ಲಿ ಸ್ವಾಗತ ಹಾಗೂ ನಿರೂಪಣೆ ಮಾಡಿದ ಸೋಮಶೇಖರ್ ಹೋಸಮನಿ ಹಾಗೂ ಬ್ಯಾಂಕಿನ ಸಿಬ್ಬಂದಿಗಳ ಸಾರ್ವಜನಿಕರು,ಉಪಸ್ಥಿತರಿದ್ದರು,

 

ತಾಲೂಕ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button