ಯಲಗೋಡ ಪಿ.ಕೆ.ಪಿ.ಎಸ್ ವಾರ್ಷಿಕ ಸಭೆ
ಯಲಗೋಡ ಸಪ್ಟೆಂಬರ್.22
ದೇವರ ಹಿಪ್ಪರಗಿ ತಾಲೂಕಿನ ಯಲಗೋಡ ಗ್ರಾಮದಲ್ಲಿನ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ,ನಿ,ಯಲಗೋಡ, ಸನ್ 2022,23,ನೇ ಸಾಲಿನ ವಾರ್ಷಿಕ ಸಾಧಾರಣ ಸಭೆ ನಡೆಯಿತು,
ಈ ಕಾರ್ಯಕ್ರಮ ದಿವ್ಯ ಸಾನಿದ್ಯ ವಹಿಸಿದ, ನಿಂಗಯ್ಯ ಮಹಾ ಸ್ವಾಮೀಜಿ ಹಾಗೂ ರಾಜಶೇಖರ ಸ್ವಾಮೀಜಿ ಯವರು, ಅಧ್ಯಕ್ಷ ಸ್ಥಾನ,ಬಸವರಾಜ,ಅಸ್ಕಿ, ಉದ್ಘಾಟನೆ ಮಾಡಿದ,ಕಲಕೇರಿ ಡಿಸಿಸಿ ಬ್ಯಾಂಕಿನ ಕ್ಷೇತ್ರಾಧಿಕಾರಿಗಳಾದ,ಮೋತಿಲಾಲ,ಕುಲರ್ಕಣಿ,ಮುಖ್ಯಾಥಿತಿಗಳಾದ,ಸಂತೋಷ,ಹಚ್ಯಾಳ ಪಿಕೆಪಿಎಸ್ ಉಪಾಧ್ಯಕ್ಷರು,ಸದಸ್ಯರಾದ ರಾಜಶೇಖರ,ಪಾಟೀಲ, ಬಾಬು ಕ್ಯಾತನಾಳ ಜಗನಾಧ ಕುಲರ್ಕಣಿ, ಯಂಕನಗೌಡ,ಪಾಟೀಲ, ಈರಣ್ಣ ಪತ್ತಾರ,ಸಿದ್ಧಪ್ಪ ದಿಡ್ಡಿಮನಿ,ಅಯ್ಯನಗೌಡ ಪಾಟೀಲ, ಗೌರಮ್ಮ ಬೂದಿಹಾಳ ಶಾಂತಮ್ಮ ನಾಟಿಕಾರ,ಹಾಗೂ ಯಲಗೋಡ ವಂದಾಲ ಕದರಾಪೂರ ಗ್ರಾಮದ ಎಲ್ಲಾ ರೈತರು ಇದ್ದರೂ.
ಈ ಕಾರ್ಯಕ್ರಮದಲ್ಲಿ ಮಾತನಾಡಿದ,ಬಾಬು ಕ್ಯಾತನಾಳ ಶರಣಪ್ಪ ಚಬನೂರ ಹಾಗೂ ಕಲಕೇರಿ ಡಿಸಿಸಿ ಬ್ಯಾಂಕಿನ ಕ್ಷೇತ್ರಾಧಿಕಾರಿಅದ ಮೋತಿಲಾಲ್ ಕುಲರ್ಕಣಿ,ಯಲಗೋಡ ಪಿಕೆಪಿಎಸ್ ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅದ ಮಡಿವಾಳಪ್ಪ ಹಿಕ್ಕನಗುತ್ತಿ, ಯವರು ಈ ಸಭೆಯಲ್ಲಿ,ಕಳೆದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಗೊತ್ತುವಳಿ ಓದಿ ಖಾಯಂ ಮಾಡುವುದು ಲೆಕ್ಕ ಪರಿಶೋಧನೆ ವರದಿ ಅಂದಾಜು ಪತ್ರಿಕೆ ಜಮಾ ಖರ್ಚಿ ಲಾಭ ಹಾನಿ ರೈತರಿಗೆ ಸವಲತ್ತುಗಳ ಬಗ್ಗೆ,ಸೇರಿದಂತೆ ಇನ್ನಿತರ ವಿಷಯಗಳನ್ನು ಓದಿ ಹೇಳಿದರು ಈ ಕಾರ್ಯಕ್ರಮದಲ್ಲಿ ಸ್ವಾಗತ ಹಾಗೂ ನಿರೂಪಣೆ ಮಾಡಿದ ಸೋಮಶೇಖರ್ ಹೋಸಮನಿ ಹಾಗೂ ಬ್ಯಾಂಕಿನ ಸಿಬ್ಬಂದಿಗಳ ಸಾರ್ವಜನಿಕರು,ಉಪಸ್ಥಿತರಿದ್ದರು,
ತಾಲೂಕ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ