ಗಾಂಧಿ ಜಯಂತಿ ಆಚರಣೆ.
ಕಲಬುರ್ಗಿ ಅಕ್ಟೋಬರ್.3
ಅಕ್ಟೋಬರ್ 2 ಮಹಾತ್ಮ ಗಾಂಧೀಜಿ ಜಯಂತಿ ಅಂಗವಾಗಿ ಕರ್ನಾಟಕ ಸರ್ಕಾರದ ವಾಹನ ಚಾಲಕರ ಸಂಘ ಕಲ್ಬುರ್ಗಿ ಜಿಲ್ಲಾ ಘಟಕದಿಂದ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮುಖಾಂತರ ಜಯಂತಿ ಆಚರಿಸಲಾಯಿತು. ರಾಜ್ಯ ದಲಿತ ಸಾಂಘಟನಾ ಸಂಚಾಲಕರಾದ ಶಿವಾನಂದ ಸಾವಳಗಿ. ಹಾಗೂ ಜಿಲ್ಲಾ ಪದಾಧಿಕಾರಿಗಳಾದ ಜಿಲ್ಲಾ ಅಧ್ಯಕ್ಷರಾದ ಸೈಯದ್ ಹಾಜಿ ಪೀರ್ ಜಿಲ್ಲಾ ಗೌರವ ಅಧ್ಯಕ್ಷರಾದ ಬಸವರಾಜ್ ಕರ್ಣಕೋಟಿ ಆನಂದ್ ಅವಳಿಕಾರ್ ಸಂತೋಷ್ ಜ ಜೇರಟಗಿ ಈರಣ್ಣ ಹುಲಿಕಾರ್ ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು: ಶಿವಾನಂದ್.ಸಾವಳಗಿ.ಕಲ್ಬುರ್ಗಿ