ಕರಾಟೆಯಲ್ಲಿ ಭೂಮಿಕಾ ಜಿಲ್ಲೆಗೆ ಪ್ರಥಮ.
ಹುನಗುಂದ ಅಕ್ಟೋಬರ್.7
ಪಟ್ಟಣದ ಆದರ್ಶ ವಿದ್ಯಾಲಯದ ಭೂಮಿಕಾ ಕೊಪ್ಪರದ ಬಾಗಲಕೋಟೆಯಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದ 52 ಕೆಜಿ ಕರಾಟೆ ಸ್ಪರ್ಧೆಯಲ್ಲಿ ಪ್ರಥಮಳಾಗಿದ್ದಾಳೆ. ಇವಳನ್ನು ಎಸ್ಡಿಎಂಸಿ ಅಧ್ಯಕ್ಷರು ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ, ಉಪಾಧ್ಯಕ್ಷ ಬಸು ರಕ್ಕಸಗಿ, ಸದಸ್ಯರು, ಮುಖ್ಯ ಅಧ್ಯಾಪಕರು ಎಸ್.ಜಿ.ಕಡಿವಾಲ ಗುರು ವೃಂದ್ದದವರು ಅಭಿನಂದಿಸಿದ್ದಾರೆ.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡಂರಗಲ್ಲ ಹುನಗುಂದ