68.ನೇ ಕನ್ನಡ ರಾಜ್ಯೋತ್ಸವ ವಿಜಯನಗರದ ಪುನೀತ್ ರಾಜಕುಮಾರ್ ಕ್ರೀಡಾಂಗಣದಲ್ಲಿ ಆಚರಣೆ.

ವಿಜಯನಗರ ನವೆಂಬರ್.1

ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಅವರು ಕ್ರೀಡಾಂಗಣದ ಮಧ್ಯಭಾಗದಲ್ಲಿ ಇರುವ 405 ಅಡಿಯ ಎತ್ತರದ ಸ್ತಂಭಕ್ಕೆ ಧ್ವಜಾರೋಹಣಕ್ಕೆ ವಿದ್ಯುತ್ ಯಂತ್ರದ ಮೂಲಕ ಚಾಲನೆಯನ್ನು ನೀಡಿದರು ಹಾಗೂ ಸ್ಪೂರ್ತಿ ವೇದಿಕೆ ವತಿಯಿಂದ ಹಂಪಿಯಿಂದ ತರಲಾದ ಜ್ಯೋತಿಯನ್ನು ಉಸ್ತವಾರಿ ಸಚಿವರಿಗೆ ನೀಡಿ ಜ್ಯೋತಿ ಬೆಳಗುವುದರ ಮೂಲಕ ಚಾಲನೆ ನೀಡಲಾಯಿತು ಆದನಂತರ ವೇದಿಕೆ ಅಧ್ಯಕ್ಷತೆ ವಹಿಸಿದ ಶಾಸಕರು ಹೆಚ್ ಆರ್ ಗೋಯಪ್ಪ ಉಪಸ್ಥಿತರಿದ್ದರು ತಾಯಿ ಭುವನೇಶ್ವರಿ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು ನನ್ನ ಎಲ್ಲಾ ಕನ್ನಡ ಅಭಿಮಾನಿಗಳಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಕರ್ನಾಟಕ ಎಂದು ಕರೆಯುತ್ತೇವೆ ಮೊದಲು ನೆನೆಯಬೇಕಾದ ವ್ಯಕ್ತಿಗಳೆಂದರೆ ದೇವರಾಜ ಅರಸ ರವರನ್ನು ನೆನೆಯಬೇಕು ಎಂದು ಕನ್ನಡ ಅಭಿಮಾನಕ್ಕೆ ವಿವಿಧ ರಾಜ್ಯದಲ್ಲಿ ಇರುವ ನನ್ನ ಕನ್ನಡಿಗ ಅಭಿಮಾನಿಗಳು ಕನ್ನಡವನ್ನು ಪ್ರೀತಿಸುತ್ತಾರೆ ಹಾಗೂ ನಾಳೆ ವಿಜಯನಗರ ಜಿಲ್ಲೆ (ಹಂಪಿ)ಗೆ ಆಗಮಿಸಲಿರುವ ನಮ್ಮೆಲ್ಲರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡ ರಾಜ್ಯೋತ್ಸವ ಚಾಲನೆ ಮಾಡಲು ಆಗಮಿಸುತ್ತಿದ್ದಾರೆ ತಾವೆಲ್ಲರೂ ಸಹ ಆಗಮಿಸಬೇಕೆಂದು ಹೇಳಿದರು.

ನಂತರ ಪೊಲೀಸ್ ,ಗೃಹ ರಾಕ್ಷಸ ದಳ, ಸ್ಕೌಟ್, ವಿದ್ಯಾರ್ಥಿ ವಿದ್ಯಾರ್ಥಿನಿ ಯಾರು ಸೇರಿ ನಿಷ್ಠೆಯಿಂದ ಕನ್ನಡ ಅಮೆಜಾನ್ ನಮನ ಸಲ್ಲಿಸುತ್ತಾ ಪಥ ಸಂಚಲನ್ನು ಕೈಗೊಂಡರು ಗೌರವ ಸೂಚಿಸಿದರು. ಕನ್ನಡಾಂಬೆಗೆ ನುಡಿ ನಮನ ನಾಡಿನ ಹೆಸರಾಂತ ಕವಿಗಳ ಗೀತೆಗಳ ಗಾಯನ ಮಾಡಲಾಯಿತು.ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಗೌರವಿಸಿ ಸನ್ಮಾನ ಮಾಡಲಾಯಿತುಇದಾದ ನಂತರ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಾಸಕ ಎಚ್ ಆರ್ ಗವಿಯಪ್ಪ, ಕುಮಾರಿ ಎ. ಲತಾ ನಗರಸಭೆ ಅಧ್ಯಕ್ಷ, ಎಂ ಎಸ್ ದಿವಾಕರ್, ಸದಾಶಿವ ಪ್ರಭು .ಬಿ, ಶ್ರೀ ಹರಿಬಾಬು ಬಿ ಎಲ್ ಉಪಸ್ಥಿತರಿದ್ದರು.ಕನ್ನಡ ಚಳವಳಿ ಕೇಂದ್ರ ಸಮಿತಿ ಅಧ್ಯಕ್ಷರಾದ ವಿನೋದ್ ಕುಮಾರ್ ಅವರು ಈ ಬಾರಿಯ ಕನ್ನಡ ರಾಜ್ಯೋತ್ಸವ ನಮ್ಮ ಕನ್ನಡ ಪರ ಸಂಘಟನೆ ಕನ್ನಡ ಪ್ರೇಮಿಗಳ ಮನಮುಟ್ಟುವಂತೆ ಯಾವುದೇ ರೀತಿಯ ಕಾರ್ಯಕ್ರಮಗಳನ್ನು ನಗರದಲ್ಲಿ ಏರ್ಪಡಿಸದೆ ಇರುವುದು ನಿಜಕ್ಕೂ ಕನ್ನಡಕ್ಕೆ ಮಾಡಿದ ಅವಮಾನ ಪುನೀತ್ ರಾಜಕುಮಾರ್ ಸರ್ಕಲ್ ಮಧ್ಯಭಾಗದಲ್ಲಿರುವ ದ್ವಜಸ್ತಂಬದಲ್ಲಿ ಕನ್ನಡ ಬಾವುಟ ಹಾರಿಸಲಾಗುತ್ತಿತ್ತು ಆದರೆ ಈ ಬಾರಿ ಕನ್ನಡ ಬಾವುಟವನ್ನು ಆರಸದೆ ಇರುವುದು ನಿಜಕ್ಕೂ ಬೇಸರ ಉಂಟು ಮಾಡಿದೆ ಕನ್ನಡಾಂಬೆಯ ಭಾವಚಿತ್ರವನ್ನು ಮೆರವಣಿಗೆ ಸಹ ಮಾಡಿಲ್ಲ ಜಿಲ್ಲಾಡಳಿತ ಕನ್ನಡ ವಿಚಾರದಲ್ಲಿ ಬೇಜವಾಬ್ದಾರಿತನವನ್ನು ತೋರಿರುವುದು ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಿದ್ಧತೆ ಡಿಸಿ ಕಚೇರಿಯಲ್ಲಿ ಕರೆದರೂ ಸಹ ಯಾವುದೇ ರೀತಿಯಲ್ಲಿ ಕನ್ನಡದ ಭಾಷೆಗೆ ಆಚರಣೆಗೆ ದಕ್ಕೆ ತರುವಂತ ಅಮಾನುಷ ಎಸೆಕೆ ಇರುವುದು ನಮಗೆ ದುಃಖ ವಾಗಿದೆ ಈ ಸಂದರ್ಭದಲ್ಲಿ ರೈತ ಮುಖಂಡರು ಪ್ರಗತಿಪರ ಚಿಂತಕರು ಮುಖಂಡರು ಪಾಲ್ಗೊಂಡಿದ್ದರು.

ತಾಲೂಕ ವರದಿಗಾರರು:ಮಾಲತೇಶ್.ಶೆಟ್ಟರ್. ಹೊಸಪೇಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button