ಪರಮಪೂಜ್ಯ ಮಹಾಂತ ಶಿವಯೋಗಿಗಳ ಶಿವಶಿಲ್ಪಿ ಜನ್ಮದಿನಾಚರಣೆ ಅಂಗವಾಗಿ ವ್ಯಸನ ಮುಕ್ತ ದಿನಾಚರಣೆ.

ಮೊಳಕಾಲ್ಮೂರು ಜುಲೈ.25

ಆತ್ಮೀಯ ಶರಣು ಬಂಧುಗಳೇ ದಿನಾಂಕ 26-7-2023ರ ಬುಧುವಾರ ಮಧ್ಯಾಹ್ನ 3 ಗಂಟೆಗೆ ಮೊಳಕಾಲ್ಮೂರು ತಾಲೂಕ ಸೌದದಲ್ಲಿ ಮಾನ್ಯ ಮಾನ್ಯ ತಹಶೀಲ್ದಾರ್ ರವರ ಅಧ್ಯಕ್ಷತೆಯಲ್ಲಿ ಮಹಾಂತಜೋಳಿಗೆಯ ಶಿವಶಿಲ್ಪಿ ಪರಮಪೂಜ್ಯ ಶ್ರೀ ಮ ನಿ ಪ್ರ ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ಅಂಗವಾಗಿ ವ್ಯಸನ ಮುಕ್ತ ದಿನಾಚರಣೆ ಆಗಸ್ಟ್ 1 ರಂದು ಆಚರಿಸಲು ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ ಆದುದರಿಂದ ಶ್ರೀಮಠದ ಸಮಸ್ತ ಸದ್ಭಕ್ತರು ಸಭೆಗೆ ಆಗಮಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕಾಗಿ ವಿನಂತಿಸುತ್ತೇವೆ ಶರಣು ಶರಣಾರ್ಥಿಗಳು ಪಿ.ಆರ್. ಕಾಂತರಾಜ್ ಶ್ರೀ ಮಠದ ಕಾರ್ಯದರ್ಶಿ ಸಿದ್ದಯ್ಯನ ಕೋಟೆ ಎಂದು ವರದಿಯಾಗಿದೆ.

ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button