ಕ್ಷೇತ್ರದ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆ ರೂಪಿಸ ಬೇಕಾದರೆ ಇಂತಹ ಧರ್ಮದ ಹಾದಿಯಲ್ಲಿ ನಡೆಯುವಂತ ಶಾಸಕರಿಂದ ಮಾತ್ರ ಸಾಧ್ಯ.
ಚಿತ್ರದುರ್ಗ ನವೆಂಬರ್.8

ಚಿತ್ರದುರ್ಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಚಿವರಾದ ಡಿ ಸುಧಾಕರ್ ಅವರ ನೇತೃತ್ವದಲ್ಲಿ ಬರ ನಿರ್ವಹಣೆ ಕುರಿತು ಮಂಗಳವಾರ ಆಯೋಜಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣರವರು ಪಾಲ್ಗೊಂಡರು ಬರ ಪರಿಹಾರದ ನಿಜವಾದಂತ ರೈತರಿಗೆ ಅನ್ಯಾಯ ಆಗಬಾರದು ಎಂದು ಶಾಸಕರ ಮನಸ್ಸು ಆಗಿರುತ್ತದೆ ಏಕೆಂದರೆ ಒಬ್ಬ ರೈತ ತನ್ನ ಜಮೀನನ್ನು ಉಳಿಮೆ ಮಾಡಬೇಕಾದರೆ ಅದರ ಖರ್ಚ ವೆಚ್ಚ ಮತ್ತು ಕಷ್ಟ ಏನು ಎಂಬುದು ನನಗೆ ಅರ್ಥವಾಗುತ್ತದೆ ಎಂಬಂತ ಶಾಸಕರು ಎನ್.ವೈ.ಗೋಪಾಲಕೃಷ್ಣ ಮತ್ತು ಈ ಸಂದರ್ಭದಲ್ಲಿ ಮೊಳಕಾಲ್ಮೂರು ಕ್ಷೇತ್ರ 371 ಕಾಲಂನಲ್ಲಿ ಬರ್ತಕ್ಕಂತಹ ಸಂವಿಧಾನದ ಪ್ರಕಾರವಾಗಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರಕ್ಕೆ 25% ಅನುದಾನ ಬಿಡುಗಡೆ ಮಾಡಿಸಿ ಕೊಳ್ಳುತ್ತೇನೆ ಏಕೆಂದರೆ ಮೊಳಕಾಲ್ಮೂರು ಕ್ಷೇತ್ರದಲ್ಲಿರುವಂತ ಗ್ರಾಮಗಳು ಬರಿ ಹಿಂದುಳಿದ ಗ್ರಾಮಗಳು ಇಲ್ಲಿನ ಕಸಬುಗಳು ಬರೆ ಕೂಲಿ ಕೆಲಸ ಮಾಡುವಂತಹ ನಾಗರಿಕರೇ ಹೆಚ್ಚಾಗಿ ಕಾಣುತ್ತಾರೆ ಆದ್ದರಿಂದ ಈ ಕ್ಷೇತ್ರಕ್ಕೆ ನೀರಾವರಿ ಸೌಲಭ್ಯವನ್ನು ರೂಪಿಸಿದರೆ ರೈತರು ತನ್ನ ಕಾಲಿನ ಮೇಲೆ ನಿಂತು ಜೀವನ ಮಾಡಲು ಸಾಧ್ಯವಾಗುತ್ತದೆ ಪ್ರಾಣಿ ಪಕ್ಷಿ ದನ ಕರು ನೀರಿನ ದಾಹ ನೀಗಿಸು ವಂಥಾಗುತ್ತದೆ ಮತ್ತು ರೈತರ ಕುಟುಂಬಗಳು ಸಹ ಜೀವನ ಮಾಡಲು ಅನುಕೂಲವಾಗುತ್ತದೆ.

ಎಂದು ಕ್ಷೇತ್ರದ ವ್ಯಾಪ್ತಿಯಲ್ಲಿ ಬರ್ತಕ್ಕಂತಹ ಎಲ್ಲಾ ಗ್ರಾಮಗಳನ್ನು ಕುಡಿಯುವ ನೀರಿನ ವ್ಯವಸ್ಥೆ ಗ್ರಾಮಗಳ ವಿದ್ಯುತ್ ದ್ವೀಪ ವ್ಯವಸ್ಥೆ ಬಡ ವಿದ್ಯಾರ್ಥಿ ಶಿಕ್ಷಣಕ್ಕೆ ಹೆಚ್ಚು ಒಲವು ಕೊಡುವಂತ ಶಾಸಕರು ಚರಂಡಿ ಸ್ವಚ್ಛತೆ ವ್ಯವಸ್ಥೆ ಬಗ್ಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತಹ ಅಧಿಕಾರಿಗಳಿಗೆ ಎಚ್ಚರಿಕೆ ಕೊಟ್ಟ ಶಾಸಕರು ಆಗಿಂದಾಗಲೇ ಗ್ರಾಮಗಳಿಗೆ ಭೇಟಿ ಕೊಟ್ಟು ಅಲ್ಲಿನ ಅಹವಾಲುಗಳನ್ನು ಕೇಳಿಕೊಂಡು ಆ ಗ್ರಾಮಗಳಿಗೆ ಏನು ಅಭಿವೃದ್ಧಿ ಬೇಕು ಎಂಬುದು ಅರ್ಥ ಮಾಡಿಕೊಂಡು ಎಲ್ಲಾ ಸಾರ್ವಜನಿಕರಿಗೆ ಅನುಕೂಲ ವಾಗುವಂತ ಯೋಜನೆಗಳು ಮತ್ತು ದನಕರಗಳಿಗೆ ಕುಡಿಯುವ ನೀರು ಮೇವು ರೂಪಿಸುವಂತ ಶಾಸಕರು ಮೊಳಕಾಲ್ಮೂರು ಕ್ಷೇತ್ರ ವ್ಯಾಪ್ತಿಗೆ ಬರ್ತಕ್ಕಂತಹ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವಂತಹ ಯೋಜನೆಯನ್ನು ನೀರಾವರಿ ಸೌಲಭ್ಯಗಳನ್ನು ರೂಪಿಸಿದರೆ ರೈತರಿಗೆ ಅನುಕೂಲ ವಾಗುತ್ತದೆ ಯಾವುದೇ ಒಂದು ದೊಡ್ಡ ಯೋಜನೆಯನ್ನು ರೂಪಿಸಬೇಕಾದರೆ ಇಂಥ ಧರ್ಮದ ಹಾದಿಯಲ್ಲಿ ನಡೆಯುವಂತ ಶಾಸಕರಿಂದಲೇ ಮಾತ್ರ ಸಾಧ್ಯ ಎಂದು ಹೇಳಲಾಗುತ್ತದೆ ಯೋಜನೆಗಳನ್ನು ರೂಪಿಸುವಂತಹ ಶಾಸಕರು ಎನ್ ವೈ ಗೋಪಾಲಕೃಷ್ಣ ಮೊಳಕಾಲ್ಮೂರು ಕ್ಷೇತ್ರದ ಮತದಾರರು ಪುಣ್ಯವು ಪಡೆಯಬೇಕಾಗಿತ್ತು ಇಂತಹ ಶಾಸಕರು ಸಿಗಬೇಕಾದರೆ ಬಡವರ ಕಷ್ಟ ಅರ್ಥ ಮಾಡಿಕೊಳ್ಳುವ ಶಾಸಕರು ದೀನ ದಲಿತರ ಕೆಲಸಗಳನ್ನು ಹಸನು ಮಾಡಿಸಿ ಕೊಡುವ ಶಾಸಕರು ಯಾವುದೇ ಸಮುದಾಯ ವಾಗಿರಲಿ ಬಡವರ ಮೇಲೆ ಕರುಣೆ ಇರುವಂತ ಶಾಸಕರು ಎಂದು ಮೊಳಕಾಲ್ಮೂರು ಕ್ಷೇತ್ರದ ನಿಜವಾದಂತ ರೈತ ಮತದಾರರು ಹೇಳುತ್ತಾರೆಜಿಲ್ಲೆಯ ಶಾಸಕರು ಜಿಲ್ಲಾ ಮಟ್ಟದ ಅಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮುರು