ಜೆ.ಜೆ.ಎಂ ಭೂಮಿ ಪೂಜೆ.
ಕಲಕೇರಿ ಜನೇವರಿ.19

ಕಲಕೇರಿ ಗ್ರಾಮದಲ್ಲಿ ಶಾಸಕರಾದ ರಾಜು ಗೌಡ ಪಾಟೀಲ್ ಕುದರಿಸಾಲವಾಡಗಿ ಗ್ರಾಮದ ಶ್ರೀ ಸಿದ್ದರಾಮ ಶಿವಾಚಾರ್ಯರು ಹಿರೇಮಠ್ ಇವರ ನೇತೃತ್ವದಲ್ಲಿ ಕಲಕೇರಿ ಗ್ರಾಮದಲ್ಲಿ ,ಜೆ,ಜೆ,ಎಂ ಭೂಮಿ ಪೂಜೆ ನೆರವೇರಿತು. ಮನೆ ಮನೆಗೂ ಕುಡಿಯುವ ನೀರಿನ ಯೋಜನೆ 352 ಮೂರು ಕೋಟಿ ಐವತ್ತೆರಡು ಲಕ್ಷ ಗಳು ಅಡಿಯಲ್ಲಿ ಯೋಜನೆ , ಗುತ್ತಿಗೆದಾರರಾದ ಅಶೋಕ್ ಸಾಲಿಮಠ , ಗ್ರಾಮ ಪಂಚಾಯಿತಿ ಅಧ್ಯಕ್ಷರು ರಾಜಹಮದ್ ಸಿರಸಗಿ, ವಿ ಆರ್ ಝಳಕಿ, ಮಲ್ಗಜ್ಜನಗೌಡ ಬಿರಾದರ್ , ಎಸ್. ಬಿ .ಪಾಟೀಲ್, ಸಂಗರೆಡ್ಡಿ ದೇಸಾಯಿ, ಸುಧಾಕರ್ ಅಡಿಕಿ, ಮಡು ಸೌಕಾರ, ಸೈಬಣ್ಣ ಯಲಗೋಡ, ಹಣಮಂತ್ ವಡ್ಡರ್, ಪ್ರವೀಣ್ ಜಗ ಶೆಟ್ಟಿ, ಕಾಶಿಂ ನಾಯ್ಕೋಡಿ, ಮಹಮ್ಮದ್ ಕೆಂಭಾವಿ, ಹಾಜಿ ಪಾಷಾ ಜಹೀರ್ದಾರ್, ಆನಂದ್ ಅಡಿಕಿ, ಕುತುಬು ಹೊಸಮನಿ, ರಫೀಕ್ ಮಾಂದೆವಾಲ್, ರಮೇಶ್ ಹೆಂಡಿ, ಎಲ್ಲಪ್ಪ ಹೊಸಮನಿ, ವಿಶ್ವನಾಥ್ ರಾಠೋಡ , ಈ ಸಂದರ್ಭದಲ್ಲಿ ನಬಿಲಾಲ್ ನಾಯ್ಕೋಡಿ ಗ್ರಾಮದ ಅಭಿವೃದ್ಧಿ ಬಗ್ಗೆ ಮಾತನಾಡಿದರು, ಹಲವಾರು ಕಾರ್ಯಕರ್ತರು ಊರಿನ ಹಿರಿಯರು ನಾಗರಿಕರು ಪಾಲ್ಗೊಂಡು ಈ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.
ತಾಲೂಕ ವರದಿಗಾರರು:ಮಹಿಬೂಬಬಾಷ.ಮನಗೂಳಿ.ತಾಳಿಕೋಟಿ