ರಾಂಪುರದ ಡಿ.ಎನ್ ಮೂಗಪ್ಪ – ಕಾಣೆ ಯಾಗಿದ್ದಾರೆ.
ರಾಂಪುರ ಡಿ.23

ಕೊಟ್ಟೂರು ತಾಲೂಕ ರಾಂಪುರ ಗ್ರಾಮದ ಅರೆಕಾಲಿಕ ಶಿಕ್ಷಕರು ಡಿ.ಎನ್ ಮೂಗಪ್ಪ ತಂದೆ ಡಿ.ಎನ್ ತಿಪ್ಪೇಸ್ವಾಮಿ 26 ವರ್ಷ ದಿನಾಂಕ 11 ಡಿಸೆಂಬರ್ 2024 ರಂದು ಬೆಳಗಿನ ಜಾವ 3:00 ಯಿಂದ ಬೆಳಗ್ಗೆ 6:00 ಅವಧಿಯಲ್ಲಿ ಯಾರಿಗೂ ಹೇಳದೆ ಕೇಳದೆ ಮನೆ ಬಿಟ್ಟು ಹೋಗಿದ್ದು ಇಲ್ಲಿಯವರೆಗೂ ಹುಡಿಕಿದರೂ ಸಿಗುತ್ತಿಲ್ಲ ಯಾರಿಗಾದರೂ ಕಂಡು ಬಂದಲ್ಲಿ ಫೋನ್ ನಂಬರ್ -9880103378 ತಕ್ಷಣವೇ ಕರೆ ಮಾಡಿ ತಿಳಿಸುತ್ತಾ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಕಾಣೆಯಾದ ವ್ಯಕ್ತಿಯ ತಂದೆ ಹುಡುಕಿ ಪತ್ತೆ ಮಾಡಿ ಕೊಡಿಯೆಂದು ದೂರು ದಾಖಲಿಸಿದ್ದಾರೆ. ಆ ತಂದೆಗೆ ಮಗನು ಸಿಗುವಂತೆ ಆಗಲಿ ಎಂದು ಹಾರೈಸುತ್ತಿರುವ ನಮ್ಮ ಪತ್ರಿಕೆ ಆಶಯವಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು