ರಾಷ್ಟ್ರ ಮಟ್ಟದ ಡಾ. ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತರಾದ ತರೀಕೆರೆ ಎನ್. ವೆಂಕಟೇಶ್ ರವರನ್ನು ಡಿ.ಎಸ್.ಎಸ್ ತಾಲೂಕ ಸಮಿತಿಯವರು ಅಭಿನಂದಿಸಿ, ಸನ್ಮಾನಿಸಿ ಗೌರವಿಸಿದರು.
ತರೀಕೆರೆ ಡಿಸೆಂಬರ್.20

ರಾಷ್ಟ್ರಮಟ್ಟದ ಡಾ. ಬಿಆರ್ ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತರಾದ ತರೀಕೆರೆ ಎನ್ ವೆಂಕಟೇಶ್ ರವರನ್ನು ಎನ್ ಆರ್ ಪುರ ಕ, ದ, ಸಂ, ಸ. ತಾಲೂಕು ಸಮಿತಿ ಇಂದು ಅಭಿನಂದಿಸಿ ಸನ್ಮಾನಿಸಿ ಗೌರವಿಸಿದರು. ತಾಲೂಕು ಸಂಚಾಲಕರಾದ ರಾಜೇಶ್, ಜಿಲ್ಲಾ ಸಂ ಸಂಚಾಲಕರಾದ ಅಬ್ದುಲ್ ರೆಹಮಾನ್, ಮೃತ್ಯ್ನಂಜಯ,ಜಿಲ್ಲಾ ಗಿರಿಜನ ಸಂಘಟನೆಯ ಮುಖಂಡರಾದ ಶ್ರೀನಿವಾಸ್, ತಾಲೂಕು ಸಂ ಸಂಚಾಲಕರಾದ ರಾಜು,ಕುಮಾರ್, ಚಂದನ್, ಮಂಜುನಾಥ,ಮಹಿಳಾ ಮುಖಂಡರಾದ, ಭವಾನಿ ಬಾಳೆಹೊನ್ನೂರು,ಮುಂತಾದವರು ಇದ್ದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ