ಪರಸ್ಪರ ಅನ್ಯೋನ್ಯತೆಯಿಂದ ಪ್ರೇಮಿಗಳ ಪ್ರೇಮ ವಿವಾಹ.
ಕೆ. ಅಯ್ಯನಹಳ್ಳಿ ಡಿಸೆಂಬರ್.21

ಕೊಟ್ಟೂರು ತಾಲೂಕಿನ ಕೆ ಅಯ್ಯನಹಳ್ಳಿ ಗ್ರಾಮ ವಾಸಿಯಾಗಿದ್ದು ಪರಸ್ಪರ ನಾಲ್ಕು ವರ್ಷಗಳಿಂದ ಪ್ರೀತಿಸಿರುವ ಪ್ರೇಮಿಗಳು ಎಚ್ ಹಾಲೇಶ್ ಮತ್ತು ನೇತ್ರಾ ಕೊಟ್ಟೂರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಇಬ್ಬರು ಸಮ್ಮತಿ ಮೇರೆಗೆ ಪ್ರೀತಿಯಿಂದ ಮದುವೆಯ ಕಾರ್ಯ ಯಶಸ್ವಿಯಾಗಿ ಬುಧವಾರ ನಡೆಸಲಾಯಿತು.ಬಡ ಜನರಿಗೆ ಬೆನ್ನೆಲುಬು ಆಗಿರುವ ಕಮ್ಯುನಿಸ್ಟ್ ಪಾರ್ಟಿ ಸಂಘಟನೆಯ ನೇತೃತ್ವದಲ್ಲಿ ಪ್ರೇಮಿಗಳಿಗೆ ಪರಸ್ಪರ ಅನ್ಯೋನ್ಯತೆಯಿಂದ ಮನವೊಲಿಸಿ ಹೊಂದಾಣಿಕೆ ಯಶಸ್ವಿ ನಡೆದಿದೆ.

ಈ ಸಂದರ್ಭದಲ್ಲಿ ಸಿಪಿಎಂಎಲ್ ಲಿಬ್ರೇಶನ್ ಪಕ್ಷದ ತಾಲೂಕು ಕಾರ್ಯದರ್ಶಿ ಜಿ ಮಲ್ಲಿಕಾರ್ಜುನ್, ಮರೂರು ಕೊಟ್ರೇಶಪ್ಪ, ದೂಪದಹಳ್ಳಿ ಅಂಜನಪ್ಪ, ಕೆ ಅಯ್ಯನಹಳ್ಳಿ ಬುಲ್ಲಪ್ಪ, ಪರಸಪ್ಪ, ಗೋಣಿಬಸಪ್ಪ, ಮಹೇಶಪ್ಪ, ಮಂಜುನಾಥ, ಎಸ್ ಬಿ ಮಲ್ಲಪ್ಪ, ಪ್ರೊಫೆಸರ್ ಶರಬಣ್ಣ, ಬೋಪಲಾಪುರ ಪರಸಪ್ಪ, ಬಸಲಿಂಗಪ್ಪ , ಹುಣಸಿಕಟ್ಟೆ ಆನಂದಪ್ಪ,ಹಾಗೂ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು