ಡಿ.ಎಸ್.ಎಸ್ ತಾಲೂಕ ಪದಾಧಿಕಾರಿಗಳ ಆಯ್ಕೆ.

ಕಲಬುರ್ಗಿ ಜನೇವರಿ.9

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮಹಾತ್ಮಾಪ್ರೊll ಬಿ. ಕೃಷ್ಣಪ್ಪ ಸ್ಥಾಪಿತ ಜಿಲ್ಲಾ ಸಂಚಾಲಕರಾದ ಭೀಮಾಶಂಕರ.ಎಂ.ಕದಂ ರವರ ಅಧ್ಯಕ್ಷತೆ ತಾಲೂಕ ಮಟ್ಟದ ಸಭೆ ಜರುಗಿತು. ಸಭೆಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ. ಸಚಿನ್. ಎಂ. ದೊಡ್ಡಮನಿ, ಜಿಲ್ಲಾ ಖಜಾಂಚಿರಾದ ಶ್ರೀ. ಸಾತಪ್ಪ. ಆರ್. ತೆಗನೂರ್ ರವರ ಮತ್ತು ಕಲಬುರಗಿ ತಾಲೂಕಿನ ಸರ್ವ ಸದ್ಯಸರು ಹಾಗೂ ಕಾರ್ಯಕರ್ತರು ಉಪಸ್ಥಿತಿಯಲಿ ಸರ್ವಾನು ಮತದಿಂದ ಕೆಳಕಂಡಂತೆ ಕಲಬುರಗಿ ತಾಲೂಕಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ವಿಘ್ನಶ್ . ಎನ್.ಶ್ರೀಮಂತಕರ್ ತಾಲೂಕ ಸಂಚಾಲಕರು.ಆಕಾಶ.ಬಿ.ಕೊಳ್ಳಿ ತಾಲೂಕ ಸಂಘಟನಾ ಸಂಚಾಲಕರು ಅಲ್ಲಾ. ಪಟೇಲ್. ವಾಡಿ ತಾಲೂಕ ಸಂಘಟನಾ. ಸಂಚಾಲಕರುಸಾಯಿಬಾಣ್ಣ.ಎ.ಮಾಡ್ದಿಕರ್. ತಾಲೂಕ ಸಂಘಟನಾ ಸಂಚಾಲಕರುಸುನಿಲ.ಜೆ.ಕೆ. ತಾಲೂಕ ಸಂಘಟನಾ ಸಂಚಾಲಕರುಧನರಾಜ.ಪಿ.ದೇವನೂರ್ ತಾಲೂಕ. ಸಂಘಟನಾ. ಸಂಚಾಲಕರುಓಂರಾಜ.ಎಂ.ಪಂಚ ತಾಲೂಕ. ಸಂಘಟನಾ. ಸಂಚಾಲಕರುಪ್ರಭಾಕರ.ಎ.ಬೊಮ್ಮನಳ್ಳಿ.ತಾಲೂಕ.ಸಂಘಟನಾ. ಸಂಚಾಲಕರುಸಹದೇವ.ಎಂ.ದೊಡ್ಡಮನಿ. ತಾಲೂಕ.ಖಜಾಂಚಿಕಲಬುರಗಿ ಈ ಎಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಪ್ರಸ್ತುತ ಸಭೆಯಲ್ಲಿ ರಾಜ್ಯ ಸಂಘಟನಾ ಸಂಚಾಲಕರು ಉಪಸ್ಥಿತರಿದ್ದು ಸಂಘಟನೆ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು. ತಾಲೂಕಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡವುದರೊಂದಿಗೆ ತಾಲೂಕಿನಲ್ಲಿ ದಲಿತರ ಮೇಲೆ ದೌರ್ಜನ್ಯ, ಹಾಗೂ ಮಹಿಳೆಯರ ಮೇಲೆ ಅನ್ಯಾಯ ಅತ್ಯಾಚಾರಗಳ ವಿರುದ್ಧ ಹೋರಾಟ ಮಾಡುವುದರ ಮುಖಾಂತರ ನ್ಯಾಯ ದೊರಕಿಸಿ ಕೊಡಲು ಇಂದಿನಿಂದಲೇ ತಾವು ಜವಾಬ್ದಾರಿ ತೆಗೆದು ಕೊಂಡು ನಿರಂತರವಾಗಿ ಸಂಘಟನೆಯಲ್ಲಿ ಕಾರ್ಯನಿರ್ವಾಹಿಸಿ ನ್ಯಾಯ ಒದಗಿಸಿ ಕೊಡಬೇಕೆಂದು ಈ ಮೂಲಕ ಜಿಲ್ಲಾ ಸಂಚಾಲಕರಾದ ಭೀಮಾಶಂಕರ್.ಎಂ.ಕದಂ ರವರು ಪತ್ರಿಕಾ ಪ್ರಕಟಣೆಗೆ ತಿಳಿಸಿರುತ್ತಾರೆ.

ತಾಲೂಕ ವರದಿಗಾರರು:ಸಚಿನ್. ಎಂ. ದೊಡ್ಡಮನಿಕಲಬುರಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button