ಡಿ.ಸಿ.ಫ್ ಅಧಿಕಾರಿ ಶಿವಾನಂದ್ ನಾಯಕವಾಡಿ ಇವರನ್ನು ಸೇವೆಯಿಂದ ಅಮಾನತುಗೆ ಆಗ್ರಹಿಸಿ – ಪ್ರತಿಭಟನೆ.
ಅಥಣಿ ಜನೇವರಿ.13

ಅಥಣಿಯಲ್ಲಿ ದಲಿತ ಸಂಘಟನೆಗಳ ಒಕ್ಕೂಟದಿಂದ ಅಥಣಿ ಪಟ್ಟಣದ ಅಂಬೇಡ್ಕರ್ ಸರ್ಕಲ್ ದಲ್ಲಿ ರಾಯಭಾಗ ಶಾಸಕರಾದ ಶ್ರೀ ದುರ್ಯೋಧನ ಐಹೊಳೆ ಅವರಿಗೆ ಏಕ ವಚನದಲ್ಲಿ ಮಾತನಾಡಿ ಅವಮಾನ ಮಾಡಿದ ಡಿಸಿಎಫ್ ಅಧಿಕಾರಿ ಶಿವಾನಂದ್ ನಾಯಕವಾಡಿ ಇವರನ್ನ ಸೇವೆಯಿಂದ ಅಮಾನತ್ತು ಹಾಗೂ ಅಟ್ರಾಸಿಟಿ ಪ್ರಕರಣ ದಾಖಲ ಮಾಡಬೇಕೆಂದು ರೋಡ್ ಬಂದ ಮಾಡುವ ಮೂಲಕ ಪ್ರತಿಭಟನೆಯಲ್ಲಿ ಸರಕಾರಕ್ಕೇ ಮನವಿಯನ್ನು ಮಾನ್ಯ ತಹಸೀಲ್ದಾರ್ ಅಥಣಿ ಇವರ ಮುಖಾಂತರ ಮನವಿಯನ್ನು ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ದಲಿತ ಸಂಘಟನೆಗಳ ನಾಯಕರು ಕೂಲ ಭಾಂದವರು ಹಾಜರಿದ್ದರು ಅದರಲ್ಲಿ ಮುಖ್ಯವಾಗಿ ಶ್ರೀ ರಾಜೇಂದ್ರ ಐಹೊಳೆ,ಶಶಿ ಸಾಳ್ವೆ,ಕುಮಾರ್ ಗಸ್ತಿ,ವಿಠ್ಠಲ ಮಹಾರಾಜರು,ಉಮೇಶ್ ಬಂತೊಡ್ಕರ್, ಹನಮಂತ ಅರ್ದಾವುರ್,ಸದಾಶಿವ ದೊಡಮನಿ ,ಸುಕುಮಾರ್ ಮೋಲೇಕರ್,ಪರಶುರಾಮ್ ಅವಳೇ,ಸದಾಶಿವ ಮಸ್ಯಾಳೆ,ಕಿರಣ್ ಭೋಸಲೆ,ತಮ್ಮನ್ನ ಶೇಡಬಾಳೆ, ನಾಗಪ್ಪ ಹಲಗಿ, ಅಜೀಟ್ ಬೇಲ್ಲಂಕಿ, ಅಜಿತ್ ದುಳಗಾವಿ, ,ಮಾದೇವ ಮಾದಿ ಹಾಗೂ ಸಂಘಟನಾಕಾರರು ಹಾಜರಿದ್ದರು.ಜಿಲ್ಲಾ ವರದಿಗಾರರು:ಎಂ.ಎಂ.ಶರ್ಮಾ.ಬೆಳಗಾವಿ