ಹಾನಗಲ್- ರಾಯದುರ್ಗ ಹೈವೇ ಮುಖ್ಯ ರಸ್ತೆ ವಿದ್ಯುತ್ ದೀಪಕ್ಕೆ ಚಾಲನೆ …!

ಮೊಳಕಾಲ್ಮುರು ಪಟ್ಟಣದಲ್ಲಿ ರಾಯದುರ್ಗ ಮಾರ್ಗವಾಗಿ ಹೋಗುವ ಎಚ್.ಆರ್. ರಸ್ತೆ ಶಾಸಕರ ಅನುದಾನದ ಅಡಿಯಲ್ಲಿ ವಿದ್ಯುತ್ ಕಂಬ ಮತ್ತು ವಿದ್ಯುತ್ ದೀಪ ಚಾಲನೆ ನೀಡಿದ ಶಾಸಕರು.

ಮೊಳಕಾಲ್ಮುರ, ಜನವರಿ.25 :

ಇಂದು ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣರವರು ಮೊಳಕಾಲ್ಮೂರು ಪಟ್ಟಣದಲ್ಲಿ
ಹಾನಗಲ್ ರಾಯದುರ್ಗ ಹೈವೇ ಮುಖ್ಯ ರಸ್ತೆ ವಿದ್ಯುತ್ ದೀಪ, 2023-24ನೇ ಸಾಲಿನ ಮಾನ್ಯ ಶಾಸಕರ ಪ್ರದೇಶ ಅಭಿವೃದ್ಧಿ ಯೋಜನೆಯಲ್ಲಿ ಮೊಳಕಾಮ್ಮೂರು ಬಸ್ ನಿಲ್ದಾಣದ ದುರಸ್ತಿ ಕಾಮಗಾರಿ ಉದ್ಘಾಟನೆ 2023-24ನೇ ಸಾಲಿನ ಮಾನ್ಯ ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆಯಡಿಯಲ್ಲಿ ಮುಬಾರಕ್ ಮೊಹಲ್ಲಾದಲ್ಲಿ ಹೈಮಾಸ್ಕ್ ಲೈಟ್ ಚಾಲನೆ ನೀಡಿದರು.

ಅಂತೂ ಕ್ಷೇತ್ರದ ಮತದಾರರ ಬಯಸಿದ ಅಭಿವೃದ್ಧಿಗಳು ಯೋಜನೆಗಳು ಈಡೇರುತ್ತವೆ ಸರ್ಕಾರದಲ್ಲಿ ಆರ್ಥಿಕ ಪರಿಸ್ಥಿತಿ ಕಷ್ಟವೆನಿಸಿದರೆ ಕೂಡ ಕ್ಷೇತ್ರ ಅಭಿವೃದ್ಧಿ ಮಾಡಲು ಸದಾ ಸಿದ್ಧನಿದ್ದೇನೆ ಎಂದ ಶಾಸಕರು ಸ್ಥಳೀಯ ಮುಖಂಡರು, ಚುನಾಯಿತ ಜನ ಪ್ರತಿನಿಧಿಗಳು ಮೊದಲಾದವರು ಭಾಗವಹಿಸಿದ್ದರು ಎಂದು ವರದಿಯಾಗಿದೆ.

ತಾಲೂಕ ವರದಿಗಾರರು: ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮುರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button