ನಿಧನ ವಾರ್ತೆ:ಟಿ.ಶಿವುರಾಜ್ ನಿಧನ.

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ರಾಜೀವ್ ಗಾಂಧಿ ನಗರದ ನಿವಾಸಿಯಾಗಿದ್ದು ಟಿ ಶಿವರಾಜ್ ಇವರು ಹಾಲ ತಿಮ್ಮಲಾಪುರ್ ಟೋಲ್ ಗೇಟ್ ನಲ್ಲಿ ಆಫೀಸ್ನಲ್ಲಿ ಕಂಪ್ಯೂಟರ ಕೆಲಸ ಕಾರ್ಯನಿರ್ವಾಸುತ್ತಿದ್ದು ಇವರ ತಂದೆಯದ ಪೌರ ಕಾರ್ಮಿಕರಾದ ಟಿ. ದುರುಗಪ್ಪ ಇವರ 3.ನೇ ಮಗನಾದ ಟಿ.ಶಿವರಾಜ್ ಇವರಿಗೆ (27) ವಯಸ್ಸು ಜ.25 ರಂದು ಟೋಲ್ ಗೇಟ್ ಕೆಲಸಕ್ಕೆ ತೆರಳಿದ ಸಂರ್ಭದಲ್ಲಿ ಮದ್ಯಾಹ್ನ 1.30 ರ ಸಮಯದಲ್ಲಿ ಕೆಲಸ ಮಾಡುವ ಸ್ಥಳ ವಾದ ಟೋಲ್ ಗೇಟ್ ನಲ್ಲಿ ದೇಹದಲ್ಲಿ ಏರುಪೇರು ಕಾಣಿಸಿ ಕೊಂಡಾಗ ಟೋಲ್ ಗೇಟ್ ನ ತುರ್ತು ವಾಹನದಲ್ಲಿ ಕರೆದು ಕೊಂಡು ಬಂದು ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಗೆ ಸುಮಾರು 2.ಗಂಟೆಗೆ ಕರೆ ತಂದು ಒಂದು ಗಂಟೆಗೂ ಹೆಚ್ಚಿನ ಸಮಯವನ್ನು ತೆಗೆದು ಕೊಂಡು ಕೆಲ ಒಂದು ಔಷಧಿ ಚಿಕಿತ್ಸೆ ನೀಡಿದ್ದು ಮುಖ್ಯ ವಾದ ಚಿಕಿತ್ಸೆ ನೀಡದೆ ಸಮಯವನ್ನು ಕಾಲವರಣ ಮಾಡಿ ಇ ಸಿ ಜಿ ಯನ್ನು ಬೇಗ ಮಾಡದೇ ಡಾಕ್ಟರ್ ಗಳ ನಿರ್ಲಕ್ಷ ದಿಂದ ಈ ಘಟನೆ ನಡೆದಿದೆ.ಎಂದು ಟಿ ಶಿವರಾಜ್ ಅವರ ಅಣ್ಣಾ ನಾಗರಾಜ್ ಅವರು ಆರೋಪ ಮಾಡಿದ್ದಾರೆ ಹಾಗೂ ಅವರ ಕುಟುಂಬಸ್ಥರು ಸಹ ಡಾಕ್ಟರ್ ಗಳ ನಿರ್ಲಕ್ಷಿಸುವ ಕುರಿತು ತಿಳಿಸಿರುತಾರೆ.ನಂತರ ನನ್ನ ತಮ್ಮನ ಜೀವಕ್ಕೆ ಬಹಳ ತೊಂದರೆ ಕಂಡು ಬಂದ ಕೊನೆಯ ಸಂದರ್ಭದಲ್ಲಿ ಹೆಚ್ಚಿನ ಚಿಕೆತ್ಸೆಗೆ ಅಂತ: ಬಳ್ಳಾರಿ ಗೆ ವಿಮ್ಸ್ ಗೆ ಹೋಗುವಂತೆ ಚೀಟಿ ಕೊಡಲಾಗಿತ್ತು, ನಂತರ ನಾವು ಗಾಬರಿ ಯಿಂದ ತುರ್ತು ವಾಹನದಲ್ಲಿ ಕರೆದು ಕೊಂಡು ಬಳ್ಳಾರಿ ಆಸ್ಪತ್ರೆಗೆ ಹೋಗುವಷ್ಟ್ರಲ್ಲಿ ಜೀವ ಇರಲಿಲ್ಲಾ ಎಂದು ದುಃಖ ದಿಂದ ತಿಳಿಸಿದರು. ನಿಧನರಾಗಿರುವ ಟಿ.ಶಿವರಾಜ್ .ರವರ ಪತ್ನಿಯಾದ ಶ್ರೀ ಮತಿ ಮಮತಾ ಇವರಿಗೆ ಎರಡು ಹೆಣ್ಣು ಮಕ್ಕಳಿದ್ದು ಒಬ್ಬ ಮಗಳು ದೃತಿ ಮತ್ತೊಬ್ಬ ಮಗಳು ತನ್ವಿ ಮಕ್ಕಳು ಅಪಾರ ಬಂಧು- ಬಳಗವನ್ನು ಬಿಟ್ಟು ಅಗಲಿದ್ದಾರೆ. ಅವರು ಹೃದಯ ಘಾತದಿಂದ ವಿಧಿ ವಶರಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿರುತ್ತಾರೆ,*ಅಂತ್ಯ ಕ್ರಿಯೆ*-ದಿವಂಗತ ಟಿ. ಶಿವರಾಜ್ ಇವರ ಅಂತ್ಯ ಸಂಸ್ಕಾರ, ಕೂಡ್ಲಿಗಿ ಪಟ್ಟಣದ ರಾಜೀವ್ ಗಾಂಧಿ ನಗರದ ಪಕ್ಕದಲ್ಲಿ ಶಾಂತಿ ವನದಲ್ಲಿ ಶುಕ್ರವಾರ ಮದ್ಯಾಹ್ನ 1.ಗಂಟೆ ಗೆ ಅಂತ್ಯ ಕ್ರಿಯೇ ನಡೆಸಲಿದ್ದಾರೆ. *ಸಂತಾಪ* ಇಹಲೋಕ ತ್ಯಜಿಸಿದ ಟಿ.ಶಿವರಾಜ್ ರವರ ಅಗಲಿಕೆಗೆ ಅಕ್ಕ- ತಂಗಿ ಅಣ್ಣಾ ಮಾವಂದಿರು ಹಾಗೂ ಸಮುದಾಯದ ಸಮಸ್ತ ನಾಗರಿಕರು ಹಾಗೂ ಕೂಡ್ಲಿಗಿ ಕ್ಷೆತ್ರದ ಶಾಸಕರು, ಪಟ್ಟಣ ಪಂಚಯಿತಿ ಸದಸ್ಯರು ವಿವಿಧ ಸಮಾಜಗಳ ಪ್ರಮುಖರು.ಕೂಡ್ಲಿಗಿಯ ಸಮಸ್ತ ಗ್ರಾಮಸ್ಥರು,ಸ್ನೇಹಿತರು, ರೈತ ಕಾರ್ಮಿಕರು ದಲಿತ ಪರ ಸಂಘಟನೆಗಳು,ಕನ್ನಡ ಪರ ಸಂಘಟನೆಗಳು, ಸೇರಿದಂತೆ ವಿವಿಧ ಸಂಘ, ಹಿರಿಯ ನಾಗರಿಕರು, ಗಣ್ಯರು. ವಿವಿಧ ಪಕ್ಷಗಳ ಮುಖಂಡರು ಹಾಗೂ ಪದಾಧಿಕಾರಿಗಳು,ಟಿ ದುರುಗಪ್ಪ ನವರ ಕುಟುಂಬಸ್ಥರು ಹಾಗೂ ಬಂದು ಭಾಂದವರು ರವರ ಅಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲುಮನೆ.ಕೂಡ್ಲಿಗಿ