ಜಲ ಮಿಷನ್ ಯೋಜನೆಯಡಿ ಭೂಮಿ ಪೂಜೆ.
ಹಿಕ್ಕನಗುತ್ತಿ ಫೆಬ್ರುವರಿ.10
![](https://i0.wp.com/sknewskannada.in/wp-content/uploads/2024/02/IMG-20240210-WA00691.jpg?w=708&ssl=1)
ಸಿಂದಗಿ ಮತಕ್ಷೇತ್ರದಲ್ಲಿ ನೀರಿನ ಸಮಸ್ಯೆ ನೀಗಿಸುವ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾ ಪಂಚಾಯತ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಸಿಂದಗಿ ೨೦೨೨,೨೩ ನೇಯ ಸಾಲಿನ ಜಲ ಜೀವನ ಮಿಷನ್ ಯೋಜನೆಯಡಿಯಲ್ಲಿ ಮತ ಕ್ಷೇತ್ರದ ವಾಪ್ತಿಯಲ್ಲಿ ಬರುವ ಹಿಕ್ಕನಗುತ್ತಿ ಗ್ರಾಮದಲ್ಲಿ ಮನೆ ಮನೆಗೆ ನೀರಿನ ನಳದ ಸಂಪರ್ಕ ಯೋಜನೆಯನ್ನು ಅಂದಾಜು ವೆಚ್ಚ ೭೧,೦೦ ಲಕ್ಷದ ಭೂಮಿ ಮಾಡಿ ನಮ್ಮ ಮತ ಕ್ಷೇತ್ರದದಲ್ಲಿ ಯಾವುದೇ ಸಮಸ್ಯೆ ಇದ್ದರೂ ನಾನು ಬಗೆಹರಿಸುತ್ತೆನೆ ಎಂದು ಶಾಸಕರಾದ ಅಶೋಕ ಮನಗೊಳಿ ಯವರು ಹೇಳಿದರು. ಈ ಕಾರ್ಯಕ್ರಮದಲ್ಲಿ ಎಲ್ಲಾ ಅಧಿಕಾರಿಗಳು ಹಾಗೂ ಊರಿನ ಸಾರ್ವಜನಿಕರು ಉಪಸ್ಥಿತಿಯಿದ್ದರು.
ತಾಲೂಕ ವರದಿಗಾರರು:ಭೀಮಪ್ಪ.ಹಚ್ಯಾಳ.ದೇವರಹಿಪ್ಪರಗಿ