ಕಲಕೇರಿಯಲ್ಲಿ ಸಂವಿಧಾನ ಜಾಗೃತಿ ಜಾಥಾದ ಪೂರ್ವಭಾವಿ ಸಭೆ.

ಕಲಕೇರಿ ಫೆಬ್ರುವರಿ.14

ಗ್ರಾಮದಲ್ಲಿಯ ಎಲ್ಲಾ ಪ್ರಮುಖ ಬೀದಿಗಳಲ್ಲಿ ಸ್ವಚ್ಛಗೊಳಿಸಿ , ಅಲಂಕರಿಸಿ, ಬಹಳ ವಿಜೃಂಭಣೆಯಿಂದ ಸವಿಂಧಾನ ಜಾಗೃತಿ ಜಾಥಾ ರಥ ಯಾತ್ರೆಯನ್ನು ವಿವಿಧ ವಾಧ್ಯಗಳ ಮೂಲಕ ನಾವೆಲ್ಲರೂ ಸಡಗರ ಸಂಭ್ರಮದಿಂದ ಬರ ಮಾಡಿಕೊಳ್ಳೊಣ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಬಸವನಗೌಡ ಚೌದ್ರಿ . ಸವಿಧಾನ ಜಾಥಾ ಕಲಕೇರಿ ನೂಡಲ್ ಅಧಿಕಾರಿಗಳು ನಾಯಕ್ ಸರ್. ಅವರು ಯಾವ ರೀತಿ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ಅಚ್ಚು ಕಟ್ಟಾಗಿ ಮಾಡಬೇಕೆಂದು ಹೇಳಿದರು. ಕಲಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ರಾಜ ಅಹ್ಮದ್ ಸಿರಸಗಿ. ಉಪಾಧ್ಯಕ್ಷರು ವಿಜಯಲಕ್ಷ್ಮಿ ಪರಶುರಾಮ್ ಬೇಡರ . ಸದಸ್ಯರು. ಈ ಸಂದರ್ಭದಲ್ಲಿ ತಾಲೂಕ್ ಪಂಚಾಯತಿ ಸದಸ್ಯರಾದ ಲಕ್ಕಪ್ಪ ಬಡಿಗೇರ್. ಭವಾನಿ ಕಂಪ್ಯೂಟರ್ ತರಬೇತಿ ಅಧ್ಯಕ್ಷರಾದ ಹಣಮಂತ ವಡ್ಡರ್. ಸೋಮು ಬಡಿಗೇರ್. ಎಲ್ಲಾ ಸಂಘಟನೆದವರು . ಕಂದಾಯ ಇಲಾಖೆಯವರು. ಆರೋಗ್ಯ ಇಲಾಖೆಯವರು . ಪೊಲೀಸ್ ಇಲಾಖೆಯವರು . ಶಿಕ್ಷಣ ಇಲಾಖೆಯವರು . ಆಶಾ ಕಾರ್ಯಕರ್ತರು . ಅಂಗನವಾಡಿ ಕಾರ್ಯಕರ್ತರು . ಎಲ್ಲಾ ಜನರು ಪಾಲ್ಗೊಂಡು ಈ ಕಾರ್ಯಕ್ರಮವನ್ನು ಜಾತಿ ಮತ ಎನ್ನದೆ ಎಲ್ಲರೂ ಒಂದಾಗಿ ಬಹಳ ವಿಜೃಂಭಣೆಯಿಂದ ಯಶಸ್ವಿಗೊಳಿಸ ಬೇಕೆಂದು ತಿಳಿಸಿದರು.

ತಾಲೂಕ ವರದಿಗಾರರು ಹಾಗೂ ಎಸ್. ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ.ಮನಗೂಳಿ.ತಾಳಿಕೋಟಿ .

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button