ಯಲಗೋಡದಲ್ಲಿ ಸಂವಿಧಾನ ಜಾಗೃತಿ ಜಾಥಾ ಪೂರ್ವಭಾವಿ ಸಭೆ.

ಯಲಗೋಡ ಫೆಬ್ರುವರಿ.14

ದೇವರ ಹಿಪ್ಪರಗಿ ತಾಲೂಕಿನ ಯಲಗೋಡಕ್ಕೆ ಫೆಬ್ರುವರಿ 18 ರಂದು ಸಂವಿಧಾನ ಜಾಗೃತಿ ಜಾಥಾ ಆಗಮಿಸುವ ಹಿನ್ನೆಲೆ ಇಂದು ವೆಂಕಟೇಶ್ವರ ಪ್ರೌಢ ಶಾಲೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು, ಜಾಥಾ ಬರುವ ಸಮಯದಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸಲು. ಶಾಲಾ ಮಕ್ಕಳಿಂದ ವಿವಿಧ ಕಾರ್ಯವನ್ನು ಮಾಡಬೇಕು ರಂಗೋಲಿ ಹಾಕಬೇಕು ಬಾಜ ಭಜಂತ್ರಿ ಒಂದಿಗೆ ಮೆರವಣಿಗೆ ಸಾಗುಬೇಕು ಎಂದು ಎಲ್ಲಾಪಂಚಾಯತ ಮಟ್ಟದ ಅಧಿಕಾರಿಗಳಿಗೆ, ನೋಡಲ್ ಅಧಿಕಾರಿಗಳು ರೇಷ್ಮೆ ಇಲಾಖೆಯ ಪಿ ಆರ್ ಉಮಚಗಿಮಠ ಅವರು ತಿಳಿಸಿದರು, ಈ ಸಭೆಯ ಅಧ್ಯಕ್ಷತೆ ವಹಿಸಿದ್ದ ಮಹಮದ್ ರಪೀಕ್ ಕಣಮೇಶ್ರರ ಗ್ರಾಮ ಪಂಚಾಯತಿ ಅಧ್ಯಕ್ಷರು ಯಲಗೋಡ, ಹಾಗೂ ಸದಸ್ಯರಾದ ಹುಸೇನಿ ತಳ್ಳೋಳ್ಳಿ ಶೇಕಪ್ಪ ಪೂಜಾರಿ, ರಾಜಪಟೇಲ್. ಕಣಮೇಶ್ವರ. ನೋಡಲ್ ಅಧಿಕಾರಿಗಳಾದ ಆರ್ ಎಸ್ ಬಿರಾದಾರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಎಸ್ ಕೆ ಹಡಪದ, ಡಿಎಸ್ಎಸ್,ಮುಖಂಡರಾದ ಹುಯೋಗಿ ತಳ್ಳೋಳ್ಳಿ ಮಾಂತೇಶ ಕೂಟನೂರ ಮಾಂತೇಶ ತಳ್ಳೋಳ್ಳಿ ದೇವೇಂದ್ರ ಮಾದರ ಸೋಮಶೇಖರ ಹೋಸಮನಿ ಲಕ್ಷ್ಮಣ ಮಾದರ ದವಲಪ್ಪ ತಳ್ಳೋಳ್ಳಿ ಹಾಗೂ ಸಿಆರ್ ಪಿ ಯಾದ ವೀರೇಶ ಕರಕಳ್ಳಿಮಠ,ಮುಖ್ಯ ಶಿಕ್ಷಕರಾದ ಉಣಿಭಾವಿ,ಮುಲ್ಲಾ,ಶಿಕ್ಷಕರಾದ ಚಂದ್ರಶೇಖರ ಬೂದಿಹಾಳ, ಸುರೇಶ ಬಡಿಗೇರ,ಹಾಗೂ ವಂದಾಲ ಕದರಪೂರ ಶಾಲೆಯ ಶಿಕ್ಷಕರು,ಹಾಗೂ ಗ್ರಾಮ ಪಂಚಾಯಿತಿಯ ಎಲ್ಲಾ ಸಿಬ್ಬಂದಿ ವರ್ಗದವರು,ಹಳೇಪ್ಪ ಭೋರಗಿ, ಎಮ್ ಬಿಕೆ ಯವರಾದ ಎಮ್ ಡಿ ದೊಡ್ಡಮನಿ, ಅಂಗನವಾಡಿ ಕಾರ್ಯಕರ್ತರು ಶಾಂತಬಾಯಿ ಕುಲಕರ್ಣಿ,ಪಾಟೀಲ, ಕಲಕೇರಿ ಇಂಗನಕಲ ಹಾಗೂ ಆಶಾ ಕಾರ್ಯಕರ್ತರು,ವಿವಿಧ ಸಂಘಟನೆಯವರು ಗ್ರಾಮ ಸಾರ್ವಜನಿಕರು ಕೂಡಿಕೊಂಡು ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ದಲ್ಲಿ ಅದ್ದೂರಿಯಾಗಿ ನೆರವೇರಿಸಲು ಇಂದು ಹಲವಾರು ವಿಷಯಗಳನ್ನು ಚರ್ಚಿಸಲಾಯಿತು.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ.ಹಚ್ಯಾಳ.ದೇವರ.ಹಿಪ್ಪರಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button