ಉಜ್ಜಯಿನಿಯಲ್ಲಿ ಭರತ ಹುಣ್ಣಿಮೆ ಪ್ರಯುಕ್ತ ಶಾಂತಿ ಸಭೆ.
ಕೊಟ್ಟೂರು ಫೆಬ್ರುವರಿ.16

ಶ್ರೀಮದ್ ಸಧರ್ಮ ಸಿಂಹಾಸನ ಮಹಾ ಸಂಸ್ಥಾನ ಪೀಠ ಉಜ್ಜಿನಿಯಲ್ಲಿ ಭರತ ಹುಣ್ಣಿಮೆಯ ಪ್ರಯುಕ್ತ ಶಾಂತಿ ಸಭೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಹರಿಬಾಬು ಎಸ್ ಪಿ ವಿಜಯನಗರ ವೆಂಕಟಸ್ವಾಮಿ ವೃತ್ತ ನಿರೀಕ್ಷಕರು ಕೊಟ್ಟೂರು ಗೀತಾಂಜಲಿ ಶಿಂಧೆ ಪಿಎಸ್ಐ ಕೊಟ್ಟೂರು ಮಾಲಿಕ ಸಾಹೇಬ್ ಪಿಎಸ್ಐ ಉಜ್ಜಯಿನಿ ವಿಷ್ಣುವರ್ಧನ್, ಚಂದ್ರಮೋಳಿ, ಮಹೇಶ್, ಆರಕ್ಷಕರು. ಮತ್ತು ಊರಿನ ಪ್ರಮುಖರಾದ ಡಿ ನಿಂಗಮ್ಮ ಮಾರಪ್ಪ ಉಜ್ಜನಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಪುಷ್ಪಾವತಿ ರೇವಣ್ಣ ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು ಹಿರಿಯರಾದ ಸಿದ್ದಲಿಂಗಯ್ಯ,ನಾಗಪ್ಪ. ತೀರ್ಥಚಾರಿ,ವಿರೇಶನೂರಲ್ಲ, ಸುರೇಶ,ನಾಗಪ್ಪ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್.ಕುಮಾರ್.ಸಿ.ಕೊಟ್ಟೂರು