ಜಾಲವಾದ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾ ಅದ್ದೂರಿ ಸ್ವಾಗತ.
ಜಾಲವಾದ ಫೆಬ್ರುವರಿ.18
ದೇವರ ಹಿಪ್ಪರಗಿ ತಾಲ್ಲೂಕಿನ ಜಾಲವಾದ ಗ್ರಾಮದಲ್ಲಿ ಪೆಬ್ರವರಿ ೧೭ ರಂದು ಸಂವಿಧಾನ ಜಾಗೃತಿ ಜಾಥಾವನ್ನು ಅದ್ದೂರಿಯಾಗಿ ಗ್ರಾಮದ ಎಲ್ಲಾ ಸಾರ್ವಜನಿಕರು ಸ್ವಾಗತಿಸಿದರು, ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಯಿತು ಈ ಕಾರ್ಯಕ್ರಮದಲ್ಲಿ ತಾಲ್ಲೂಕಿನ ತಹಶಿಲ್ದಾರರಾದ ಪ್ರಕಾಶ ಸಿಂದಗಿ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ರೇಣುಕಾ ಕೆಂಗುಟಗಿ ಅಭಿವೃದ್ಧಿ ಅಧಿಕಾರಿಗಳಾದ ಬಲವಂತರಾಯ ಗೌಡೆ,ತಾಲ್ಲೂಕಿನ ದಲಿತ ಮುಖಂಡರಾದ ಪ್ರಕಾಶ ಗುಡಿಮನಿ,ಹಾಗೂ ಗುರು ಮ್ಯಾಗೇರಿ ಮೈಹಬುಬಾ ನದಾಪ್ ಲಕ್ಷ್ಮಣ ಕೆಂಗುಟಗಿ ಮಾಲು ಚಿತ್ತಾಪುರ, ಶಿಕ್ಷಕರಾದ ದಸ್ತಗಿರಿ ಇನಮದಾರ ಶಂಕರ ಮಣ್ಣೂರ ಎಂ ಹೊಸಗೌಡರ ಎಂ ಖಾವಿ ಎಸ್ ಜಿ ನಾಟಿಕಾರ ಪಿ ಕೆ ಕುಲಕರ್ಣಿ ಹಾಗೂ ಎಲ್ಲಾ ಅಂಗನವಾಡಿ ಕಾರ್ಯಕರ್ತರು ,ಆಶಾ ಕಾರ್ಯಕರ್ತರಾದ ಜ್ಯೋತಿ ಮಣ್ಣೂರ ರೇಣುಕಾ ಕೋಟಗಿ ಸಕ್ಕುಬಾಯಿ ರಾಠೋಡ ಹಾಗೂ ಡಿ ಎಸ್ ಎಸ್ ಮುಖಂಡರಾದ ಸಚಿನ ಕೋಟಗಿ ಗೇನಪ್ಪ ನಡಗೇರಿ ಕುಮಾರ ಆನಂದ ಪ್ರಕಾಶ ಭೀಮಪ್ಪ ಪರಶುರಾಮ ಬಸವರಾಜ ಸೋಮು ಹಾಗೂ ಎಲ್ಲಾ ಗ್ರಾಮದ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ