ಕೂಡ್ಲಿಗಿ ತಾಲೂಕಿನಿಂದ ಮಹಾ ಸಮ್ಮೇಳನಕ್ಕೆ 400 ಕ್ಕೂ ಹೆಚ್ಚು ಸರ್ಕಾರಿ ನೌಕರರು ಭಾಗವಹಿಸಲು ಸಜ್ಜು – ಫಾಲ್ತುರ್ ಶಿವರಾಜ್.

ಕೂಡ್ಲಿಗಿ ಫೆಬ್ರುವರಿ.21

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕೂಡ್ಲಿಗಿಯಲ್ಲಿ ಮಹಾ ಸಮ್ಮೇಳನದಲ್ಲಿ ಭಾಗವಹಿಸುವ ಕುರಿತಾದ ಪೂರ್ವಭಾವಿ ಸಭೆ ಪ್ರವಾಸಿ ಮಂದಿರದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ಶಿವರಾಜ್ ತಾಲೂಕ ಅಧ್ಯಕ್ಷತೆ ವಹಿಸಿದ್ದರು, ಸಭೆಯಲ್ಲಿ ಗೌರವ ಅಧ್ಯಕ್ಷ ಹಾಗೂ ತಾಲೂಕ ಪಂಚಾಯತ ಕಾರ್ಯ ನಿರ್ವಹಣಾಧಿಕಾರಿ ವೈ. ರವಿಕುಮಾರ್, ಖಜಾಂಜಿ ಆರ್ ಬಿ.ಬಸವರಾಜ, ಕಾರ್ಯದರ್ಶಿ ಅಜ್ಜನಗೌಡ, ಶಿವಕುಮಾರ ಗೌಡ, ತಿಂದಪ್ಪ,ನಾಗರಾಜ್, ನಾಗರತ್ನಮ್ಮ , ಹಾಗೂ ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಸ್.ವಿ ಸಿದ್ದಾರಾಧ್ಯ ಉಪಾಧ್ಯಕ್ಷರು ಭಾಸ್ಕರ್ ನಾಯ್ಕ , ಶಿವಾನಂದ ಸ್ವಾಮಿ, ರುದ್ರಪ್ಪ, ಹುಡ ಚಪ್ಪ , ಗುರುಬಸವರಾಜ್,ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಕೊಟ್ರ್ ಗೌಡ,ತಿಂದಪ್ಪ, ಮಂಜುನಾಥ, ಪ್ರಭುದೇವ್,ನರೇಶ್, ಹನುಮಂತ, ಅನಂತ,ಎನ್.ಪಿ.ಎಸ್ ನೌಕರರ ಸಂಘದ ಪ್ರದೀಪ್, ಭೀಮಪ್ಪ, ಪ್ರವೀಣ್, ದೈಹಿಕ ಶಿಕ್ಷಕರು ಸಂಘದ ಭರತೇಶ,ನಾಗರತ್ನ, ಸಾವಿತ್ರೀ ಬಾಯಿ ಪುಲೆ ಸಂಘದ ಅಧ್ಯಕ್ಷ ರಾದ ವಸoತಮ್ಮ, ವಿಜಯ, ಲಕ್ಷ್ಮಿ.ಸುಮಾ. ಇನ್ನಿತರರು ಹಾಜರಿದ್ದು7ನೇ. ವೇತನ ಜಾರಿಗೆ ಎನ್.ಪಿ.ಎಸ್. ರದ್ದತಿ ಜ್ಯೋತಿ ಸಂಜೀವಿನಿ ಯೋಜನೆ ಜಾರಿಗೆ ತರುವ ಮೂಲಕ ಸರ್ಕಾರ ನೌಕರರ ಹಿತ ಕಾಯಬೇಕು, ಮಹಾ ಸಮ್ಮೇಳನದಲ್ಲಿ ಭಾಗವಹಿಸುವ ಕುರಿತಾದ ಪೂರ್ವಬಾವಿ ಸಭೆಯ ಅಧ್ಯಕ್ಷತೆ ಕುರಿತು ಶಿವರಾಜ್ ಮಾತನಾಡಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಉಪಾಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಗುಲ್ಬರ್ಗ ವಿಭಾಗ ಅವರು ಒತ್ತಾಯಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ರಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಸಮಿತಿಯು ನೌಕರರು ಸಭೆ ಕರೆದಿದ್ದು.ಈ ಸಭೆಯಲ್ಲಿ ಸರ್ಕಾರಿ ನೌಕರರ ಹಲವು ಬೇಡಿಕೆಗಳನ್ನು ಒಳಗೊಂಡಂತೆ 27 ಫೆಬ್ರವರಿ ರಂದು ರಾಜ್ಯಧಾನಿ ಬೆಂಗಳೂರಿನಲ್ಲಿ ನಡೆಯುವಂತಹ ಮಹಾ ಸಮ್ಮೇಳನಕ್ಕೆ ಭಾಗವಹಿಸಲು ಕೂಡ್ಲಿಗಿ ತಾಲೂಕಿನ ಎಲ್ಲಾ ಸರ್ಕಾರಿ ಇಲಾಖೆಯ ನೌಕರರ ತಮ್ಮ ಹಕ್ಕುಗಳಿಗಾಗಿ ಸರ್ಕಾರಕ್ಕೆ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಮಹಾಮ್ಮೇಳನ ಕಾರ್ಯಕ್ರಮಕ್ಕೆ ಹೋಗಲು ರಾಜ್ಯದ ಮೂಲೆ ಮೂಲೆಯಿಂದ ಕಾರ್ಯಕ್ರಮಕ್ಕೆ ರಾಜ್ಯಧಾನಿ ಬೆಂಗಳೂರಿಗೆ ಬರಲು ಕರೆ ನೀಡಿರುವಂತಹ ಸರ್ಕಾರಿ ನೌಕರರ ರಾಜ್ಯ ಅಧ್ಯಕ್ಷರ ಮೇರೆಗೆ ಹಮ್ಮಿ ಕೊಂಡಿರುವಂತಹ ಕಾರ್ಯಕ್ರಮಕ್ಕೆಕೂಡ್ಲಿಗಿ ತಾಲೂಕಿನ ಸರ್ಕಾರಿ ನೌಕರ ಸಂಘದ ಅಧ್ಯಕ್ಷರು ಶಿವರಾಜ್ ಪಾಲ್ತೂರ್ ಸರಿ ಸುಮಾರು ಏಳರಿಂದ ಎಂಟು ಬಸ್ಸುಗಳ ಮೂಲಕ ಕಾರ್ಯಕ್ರಮದಲ್ಲಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮಹಾ ಸಮ್ಮೇಳನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಫಾಲ್ತುರ್ ಶಿವರಾಜ್ ತಿಳಿಸಿದರು. ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಅನೇಕ ಪದಾಧಿಕಾರಿಗಳು ಭಾಗವಹಿಸಿದ್ದರು.

ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button