ಮೊಳಕಾಲ್ಮುರು ಪಟ್ಟಣದಲ್ಲಿ ಶ್ರೀ ನುಂಕೆ ಮಲೆ ಸಿದ್ದೇಶ್ವರನ ಜಾತ್ರೆಗೆ ಎನ್.ವೈ. ಗೋಪಾಲಕೃಷ್ಣ ಶಾಸಕರು ಆಗಮಿಸಿ ಸ್ವಾಮಿಯ ದರ್ಶನ ಪಡೆದರು.
ಮೊಳಕಾಲ್ಮುರು ಫೆಬ್ರುವರಿ.25

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಮೊಳಕಾಲ್ಮುರು ಪಟ್ಟಣದ ಪ್ರಮುಖ ಮುಖಂಡ ಚಂದ್ರ ಗೌಡ್ರು ಹಾಗೂ ಬಡೋ ಬಯ್ಯ ಮಾರನಾಯಕ ಶಿವಕುಮಾರ ರಾಜಣ್ಣ ಪ್ರಕಾಶ್ ಕಿರಾಣಿ ಜನರಲ್ ಸ್ಟೋರ್ ಶಿವಣ್ಣ ಇನ್ನು ಅನೇಕ ಗಣ್ಯರು ಪಾಲ್ಗೊಳ್ಳುತ್ತಾರೆ ಶ್ರೀ ನೂಂಕೆ ಮೇಲೆ ಸಿದ್ದೇಶ್ವರ ಜಾತ್ರೆ 25 26 27 ಮೂರು ದಿನ ಅದ್ದೂರಿಯಾಗಿ ಹಳಕೆರೆ ಪೂಜಾರ ಹಟ್ಟಿ ಇಂದ ಪಲ್ಲಕ್ಕಿಯ ಮೇಲೆ ಸ್ವಾಮಿಯ ಬಂಧು ಮೊಳಕಾಲ್ಮೂರು ನುಕಪ್ಪನ ಕಟ್ಟೆಯಲ್ಲಿ ನೆಲೆಸಿ ಅಲ್ಲಿನ ಭಕ್ತಾದಿಗಳಲ್ಲ ಹಣ್ಣು ಕಾಯಿ ಕರ್ಪೂರದಿಂದ ನೈವೇದ್ಯ ಮಾಡಿಕೊಂಡು ಕೋಟೆ ಬಡಾವಣೆಯಲ್ಲಿ ದೇವಸ್ಥಾನವಿದ್ದು ಆ ದೇವಸ್ಥಾನದಲ್ಲಿ ಸ್ವಾಮಿಯು ಪಲ್ಲಕ್ಕಿಯ ಯೊಂದಿಗೆ ನೆಲೆಸಿ ಇಡೀ ಮೊಳಕಾಲ್ಮುರು ಪಟ್ಟಣದ ಎಲ್ಲಾ ಭಕ್ತಾದಿಗಳು ಜಾತ್ರೆಯಲ್ಲಿ ಪಾಲ್ಗೊಂಡು ಸ್ವಾಮಿಗೆ ಹಣ್ಣು ಕಾಯಿ ಕರ್ಪೂರ ನೈವೇದ್ಯ ಸ್ವಾಮಿಯ ದರ್ಶನ ಭಕ್ತಾದಿಗಳು ಪಡೆಯುತ್ತಾರೆ.

ನಾಟಕ ಭಜನೆ ಕೋಲಾಟ ತಮಟೆ ವಾದ್ಯ ತಪ್ಪಡಿ ಮೇಳದೊಂದಿಗೆ ಸಂಭ್ರಮಾಚರಣೆ ಮಾಡುತ್ತಾರೆ ಈ ಸಂದರ್ಭದಲ್ಲಿ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಎನ್ ವೈ ಗೋಪಾಲಕೃಷ್ಣ ಶಾಸಕರು ಆಗಮಿಸಿ ಸ್ವಾಮಿಯ ದರ್ಶನ ಪಡೆದು ಸಂತೃಪ್ತರಾಗುತ್ತಾರೆ ಮೊಳಕಾಲ್ಮೂರು ಕ್ಷೇತ್ರದ ಎಲ್ಲಾ ನಾಗರಿಕರಿಗೆ ಈ ಸ್ವಾಮಿಯು ಎಲ್ಲರಿಗೂ ಒಳ್ಳೆ ಆಶಿರ್ವಾದ ಮಾಡಲಿ ಮಳೆ ಬೆಳೆ ಚೆನ್ನಾಗಿ ಆಗಲಿ ಮತ್ತು ಸರ್ಕಾರದ ಯೋಜನೆಗಳು ಮೊಳಕಾಲ್ಮೂರು ಕ್ಷೇತ್ರಕ್ಕೆ ರೈತರಿಗೆ ಅನುಕೂಲವಾಗುವ ಯೋಜನೆಗಳು ದೊರಕಲಿ ಎಂದು ನಾಗರಿಕರ ಆರೋಗ್ಯ ಕಾಪಾಡಲಿ ಎಂದು ಶಾಸಕರು ಮನಸ್ಸಿನಲ್ಲಿ ಸ್ವಾಮಿಯನ್ನು ಬೇಡಿ ಕೊಳ್ಳುತ್ತಾರೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಚಾನಲ್:ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮುರು