ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಜರುಗಿತು.

ಕಲಕೇರಿ ಫೆಬ್ರುವರಿ.26

ಪರಮಪೂಜ್ಯರಾದ ಸಿದ್ದರಾಮ ಶಿವಾಚಾರ್ಯರು ಶ್ರೀ ಗುರು ಮರುಳಾರಾಧ್ಯ ಸಂಸ್ಥಾನ ಹಿರೇಮಠ ಕಲಕೇರಿ .ಅಹ್ಮದ್ ಸಾಬ ಜಾಡಘರ ಅಂಜುಮನ್ ಚೇರಮನ್ನರು ಹುಣಶ್ಯಾಳ.ಜಹಾಂಗೀರಬಾಶಾ ಸಿರಸಗಿ ಕಾರ್ಯದರ್ಶಿಗಳು ಕಲಕೇರಿ. ದೇವರ ಹಿಪ್ಪರಗಿ ಜನಪ್ರಿಯ ಶಾಸಕರು ರಾಜುಗೌಡ ಪಾಟೀಲ (ಕು.ಸಾಲೋಡಗಿ)ಆನಂದ ದೊಡಮನಿ ಕಾಂಗ್ರೆಸ್ ಧುರೀಣರು (ಬಿ.ಸಾಲೋಡಗಿ) ನಿಂಗನಗೌಡ ಬಿರಾದಾರ ಚಾಣಕ್ಯ ಕರಿಯರ್ ಅಕಾಡೆವಿು ವಿಜಯಪುರ. ಬಿ.ಡಿ.ಬಾಣಕಾರ. ಮುಖ್ಯ ಗುರುಗಳು.ಟಿ.ಇ.ಎಂ.ಉರ್ದು ಪ್ರೌಢ ಶಾಲೆ.ಎಮ್. ಎಲ್. ವಡ್ಡರ್ ಸರ್. ಕರುನಾಡು ರತ್ನ ಪ್ರಶಸ್ತಿಪಡೆದ ಗುರುಗಳು.ರಂಜಿತ್ .ಪಿ.ಆರ್. ಕೇರಳ.ಕನಕರಾಜ್ ವಡ್ಡರ್. ಡಾ.ವಿಶ್ವನಾಥ್ ಪತ್ತಾರ್. ಶ್ರೀಮತಿ ರೋಹಿಣಿ ಪಾಟೀಲ. ಪಿ.ಎಸ್. ಆಯ್ಕೆ.ಕಲಕೇರಿ.ಪ್ರೇಮಾನಂದ ಮಾಡಿಗಿ. ಶಾಂತಗೌಡ ಪಾಟೀಲ. ಡಾ.ಎಮ್.ಎಮ್. ಗುಡ್ನಾಳ. ಬಾಬು ಸಾಬ ಸಿರಸಗಿ. ಮುತ್ತುಗೌಡ ಪಾಟೀಲ. ಮುರಗೆಪ್ಪ ಪಟ್ಟಣಶೆಟ್ಟಿ.ಕುಂಟಪ್ಪ ದೇಸಾಯಿ. ಬುಡನ್ ಮುಜಾವರ. ದಸ್ತಗಿರಸಾಬ ಜರ್ದಿ. ಲಕ್ಕಪ್ಪ ಬಡಿಗೇರ್ ಮಾಜಿ ತಾಲೂಕ ಪಂಚಾಯತಿ ಸದಸ್ಯರು. ಶ್ರೀಶೈಲ್ ನಾಯ್ಕೋಡಿ. ಸಿ.ಆರ್.ಪಿ.ಕಲಕೇರಿ. ಮೋಹನ ಹುಬಬ್ಬಳ್ಳಿ. ಸಂತೋಷ್ ಗುಮಶಟ್ಬಿ.ಬ್ಯಾಂಕ್ ಆಫ್ ಬರೋಡ ಮ್ಯಾನೇಜರ್ ಕಲಕೇರಿ. ಶ್ರೀಮತಿ ಪರವಿನಬಾನು ಮುಜಾವರ. ಬುದ್ದಸಿಂಗ್ ಪಾಲ್. ಕಕ್ರೌಲಿ ( ಉತ್ತರ ಪ್ರದೇಶ). ಗ್ರಾಮ ಪಂಚಾಯತಿ ಸದಸ್ಯರು ನಬಿಲಾಲ್ ನಾಯ್ಕೋಡಿ. ದೌಲತ್ ಪಟೇಲ್ ಬಿರಾದಾರ್. ಕಾಸಿಂಸಾಬ್ ನಾಯ್ಕೋಡಿ.ಮುದ್ದು ಮಕ್ಕಳಿಂದ ಹಲವಾರು ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯಿತು.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಚಾನಲ್:ಮೈಬೂಬಬಾಷ.ಮನಗೂಳಿ.ತಾಳಿಕೋಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button