ಕೊಟ್ಟೂರಿನ ಸಾರ್ವಜನಿಕರಿಗೆ ನೀರನ್ನು ಮಿತವಾಗಿ ಬಳಕೆ ಮಾಡಿ – ಎಂ.ನಸರುಲ್ಲಾ.
ಕೊಟ್ಟೂರು ಫೆಬ್ರುವರಿ.26
![](https://i0.wp.com/sknewskannada.in/wp-content/uploads/2024/02/IMG-20240226-WA0046-1024x411.jpg?resize=708%2C284&ssl=1)
ಕೊಟ್ಟೂರು ಫೆಬ್ರುವರಿ.26ಕೊಟ್ಟೂರು ಪಟ್ಟಣಕ್ಕೆ ತುಂಗಭದ್ರ ನದಿಯ ಬನ್ನಿಗೋಳು ಜಾಕ್ವೆಲ್ನಿಂದ ಕುಡಿಯುವ ನೀರಿನ ಪೂರೈಕೆ ಆಗುತ್ತಿದ್ದು, ಸದರಿ ಸ್ಥಳದಲ್ಲಿ ದಿನದಿಂದ ದಿನಕ್ಕೆ ನೀರಿನ ಮಟ್ಟ ಕಡಿಮೆ ಆಗುತ್ತಿರುವುದರಿಂದ, ಈ ಹಿಂದೆ ಪ್ರತಿದಿನ 22 ಗಂಟೆ ನಿರಂತರ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿತ್ತು ಆದರೆ ಹಾಲಿ ಪ್ರತಿದಿನ 16 ಗಂಟೆ ಮಾತ್ರ ನೀರು ಪೂರೈಕೆ ಆಗುತ್ತಿರುತ್ತದೆ.
![](https://i0.wp.com/sknewskannada.in/wp-content/uploads/2024/02/IMG-20240226-WA0047.jpg?w=708&ssl=1)
ಇದರಿಂದ ನೀರು ಸರಬರಾಜಿನಲ್ಲಿ ತೊಂದರೆ ಉಂಟಾಗುಲಿದ್ದು, ಸಾರ್ವಜನಿರು ನೀರನ್ನು ಮಿತವಾಗಿ ಬಳಕೆ ಮಾಡಲು ಹಾಗೂ ಕಾಯಿಸಿ, ಶುದ್ದೀಕರಿಸಿ ಕೊಂಡು ಕುಡಿಯಲು ತಿಳಿಸಿಸಲಾಗಿದೆ. ಪಟ್ಟಣ ಪಂಚಾಯಿತ ಮುಖ್ಯಾಧಿಕಾರಿ ಎ. ನಸರುಲ್ಲಾ ಅವರು ಪತ್ರಿಕೆಗೆ ತಿಳಿಸಿದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್.ಕುಮಾರ್.ಸಿ.ಕೊಟ್ಟೂರು