ಗೋ ಶಾಲೆಗಳಿಗೆ ಮೇವು ನೀರು ಮಂಜೂರು ಮಾಡಿಸಿದಂತ – ಶಾಸಕರು.
ದೊಡ್ಡ ಉಳ್ಳಾರ್ತಿ ಮಾರ್ಚ್.5

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಎನ್ ವೈ ಗೋಪಾಲಕೃಷ್ಣ ಶಾಸಕರು ಗೋ ಶಾಲೆಗೆ ಚಾಲನೆ ನೀಡಿದರು. ಮೊಳಕಾಲ್ಮೂರು ಕ್ಷೇತ್ರದ ಶಾಸಕರು ಚಳ್ಳಕೆರೆ ಅಕ್ಕಪಕ್ಕದ ಗ್ರಾಮಗಳಿಗೆ ಹಸು ಕರು ಪ್ರಾಣಿ ಪಕ್ಷಿ ಮೇವು ನೀರು ಸರ್ಕಾರದಿಂದ ಮಂಜೂರು ಮಾಡಿಸಿ ರೈತರಿಗೆ ಅನುಕೂಲ ಮಾಡಿ ಕೊಟ್ಟಂತ ಶಾಸಕರು ಇವರು ಏನೇ ಮಾಡಿದರು ಬಡವರ ಪರ ಜನ ಸಾಮಾನ್ಯರ ಪರ ರೈತರ ಪರ ಕೆಲಸಗಳು ಮಾಡಲು ಮುಂದಾಗುತ್ತಾರೆ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಹರಸಾಹಸ ಪಡುತ್ತಿದ್ದಾರೆ ಶಾಸಕರು ಮತ್ತು ಓಡಾಡುವಂತ ರಸ್ತೆಗಳು ಗ್ರಾಮ ಸ್ವಚ್ಛತೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಕುಡಿಯುವ ನೀರನ್ನು ಎಲ್ಲಾ ನಾಗರಿಕರಿಗೆ ಸರಿಯಾದ ರೀತಿಯಿಂದ ತಲುಪಿಸ ಬೇಕೆಂದು ಸರ್ಕಾರದಿಂದ ಮಂಜೂರು ಮಾಡಿಸಿದಂತ ಶಾಸಕರು ಈ ಸಲ ಬರಗಾಲ ವಿರುವುದರಿಂದ ಜನಗಳ ತತ್ತರಿಸಿ ಹೋಗಿದ್ದಾರೆ.

ಮೊಳಕಾಲ್ಮೂರು ಕ್ಷೇತ್ರದಲ್ಲಿ ಇವರಿಗೆ ಬೆಳೆ ಪರಿಹಾರಗಳು ಇನ್ಸೂರೆನ್ಸ್ ಗಳು ಸರ್ಕಾರ ದಿಂದ ಮಂಜೂರು ಮಾಡಿಸಬೇಕು ಎಂದು ಶಾಸಕರ ನಿರ್ಧಾರ ಈ ಮೊಳಕಾಲ್ಮೂರು ತಾಲೂಕಿನಲ್ಲಿ ಬರಿ ಮಳೆ ಆಶ್ರಿತ ರೈತರು ಇದ್ದು ಈ ಸಲ ಹಾಕಿದಂತೆ ಬೆಳೆ ಕೈಗೆ ಸಿಗದೇ ಕಂಗಲಾದ ರೈತರು ಅದಕ್ಕೆ ರೈತರಿಗೆ ಮೋಸ ಮಾಡಬಾರದು ಎಲ್ಲಾ ಜನ ಸಾಮಾನ್ಯರಿಗೆ ಅನ್ಯಾಯ ವಾಗಬಾರದು ಎಂದು ಎನ್ ವೈ ಗೋಪಾಲಕೃಷ್ಣ ಶಾಸಕರು ಮೊಳಕಾಲ್ಮೂರು ಕ್ಷೇತ್ರಕ್ಕೆ ಬಂದಿರುವುದು ಪುಣ್ಯ ಎಂದು ತಿಳಿಯಬೇಕು ಇವರು ಸರ್ಕಾರದಲ್ಲಿ ಯೋಜನೆಗಳು ರೂಪಿಸಿದರೆ ಅದು ಎಲ್ಲಾ ಸಾರ್ವಜನಿಕರಿಗೆ ಅನುಕೂಲ ವಾಗಬೇಕೆಂಬುದೇ ಶಾಸಕರ ಆಶಯ ಮತ್ತು ತಾಲೂಕಿನ 4 ಕಡೆ ದಿಕ್ಕುಗಳಿಗೆ ಗೋ ಶಾಲೆ ನಿರ್ಮಾಣ ಮಾಡಿ ದನ ಕರುಗಳಿಗೆ ಕುಡಿಯಲು ನೀರು ಮೇವು ಒದಗಿಸಿದಂತ ಶಾಸಕರು ಬಾಯಿಲ್ದ ಪ್ರಾಣಿಗಳು ಬಸವಣ್ಣ ಯಾರನ್ನ ಕೇಳಬೇಕು ಅಂತ ಸರ್ಕಾರದಲ್ಲಿ ಬರುವಂತ ಅನುದಾನವನ್ನೇ ಬಿಡುಗಡೆ ಮಾಡಿಸಿ ಪ್ರಾಣಿ ಪಕ್ಷಿಗಳಿಗೆ ದನಕರುಗಳಿಗೆ ನೀರು ಮೇವು ರೂಪಿಸಿದಂತ ಎನ್ ವೈ ಗೋಪಾಲಕೃಷ್ಣ ಶಾಸಕರು ಮತ್ತು ತಾಲೂಕಿನಲ್ಲಿ ಯಾವುದೇ ಅಹಿತಕರ ಘಟನೆಗಳು ಓಸಿ ಇಸ್ಪೀಟ್ ಗ್ರಾಮಗಳಲ್ಲಿ ಪುಡಾರಿತನ ರೌಡಿಸಂ ಇಂತಹ ಕೆಟ್ಟ ವಿಚಾರಗಳಿಗೆ ಯಾವತ್ತೂ ಅವರು ಎಂಥ ಪ್ರಭಾವಿಗಳಾದರು ಆಸ್ಪದ ಕೊಡದ ಶಾಸಕರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮುರು