ಪ್ರಥಮ ವಾರ್ಷಿಕ ಸ್ನೇಹ ಸಮ್ಮೇಳನ ಬೀಳ್ಕೊಡುಗೆ ಸಮಾರಂಭ.
ಹುಣಶ್ಯಾಳ ಮಾರ್ಚ್. 6
![](https://i0.wp.com/sknewskannada.in/wp-content/uploads/2024/03/IMG-20240306-WA0025-1.jpg?resize=708%2C319&ssl=1)
ಅಮಮ್ರಾ ಡಿವೈನ ಪಬ್ಲಿಕ್ ಉರ್ದು ಪ್ರಾಥಮಿಕ ಮತ್ತು ಪ್ರೌಢ ಶಾಲೆ ಹುಣಶ್ಯಾಳ, ಪ್ರಥಮ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಬೀಳ್ಕೊಡುಗೆ ಸಮಾರಂಭ ಮೌಲಾನ ಅಬ್ದುಲರಶೀದ ಮೋವಿುನ (ಉವ್ರಿು) ಸಂಸ್ಥೆಯ ಅಧ್ಯಕ್ಷರು ಅಹ್ಮದ ಹುಸೇನ ಮೋವಿುನ ಸಂಸ್ಥೆಯ ಕಾರ್ಯದರ್ಶಿಗಳು ಎಸ್,ಎಸ್,ಗಡೇದ ಮುಖ್ಯ ಗುರುಗಳು ಬಿ,ಡಿ,ಬಾಣಕರ ನಿವೃತ್ತಿ ಹೊಂದಲಿರುವ ಮುಖ್ಯ ಗುರುಗಳು .ಟ.ಇ.ಎಂ. ಉರ್ದು ಪ್ರೌಢ ಶಾಲೆ ಕಲಕೆರಿ, ಎನ್,ಎಂ, ಬಡೇಮ್ಮಗೋಳ ನಿವೃತ್ತಿ ಹೊಂದಲಿರುವ ಕರುಣಿಕರು.ಟಿ.ಇ.ಎಂ. ಉರ್ದು ಪ್ರೌಢ ಶಾಲೆ ಕಲಕೆರಿ, ಆಯ್,ಎಪ್,ಭಾಲ್ಕಿ.ಇ.ಸಿ.ಓ.ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸಿಂದಗಿ, ಸುಧೀರ ಕಮತಗಿ . ಇ.ಸಿ.ಓ.ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸಿಂದಗಿ, ಎಫ್.ಆರ್.ಕಾಚೊರ. ಬಿ.ಆರ್ ಪಿ.ಸಿಂದಗಿ, ಎಸ್.ಎಲ್.ನಾಯ್ಕೋಡಿ. ಸಿ.ಆರ್.ಪಿ.ಕನ್ನಡ ಕಲಕೆರಿ, ಅಬ್ಬಾಸ ಮಣೊರ. ಸಿ.ಆರ್.ಪಿ.ಉರ್ದು ಕಲಕೇರಿ,ಎಫ್.ಎ. ನದಾಫ್. ಸಿ.ಆರ್.ಪಿ. ಉರ್ದು ದೇವರ ಹಿಪ್ಪರಗಿ, ನಾನಾಗೌಡ ಚೌಧರಿ ಕಾರ್ಯದರ್ಶಿಗಳು ಕಲಕೇರಿ,ಬಸವರಾಜ್ ದೇವರಮನಿ ಮುಖ್ಯ ಗುರುಗಳು ಕಲಕೇರಿ, ಅಹ್ಮದ ಹುಸೇನ ಮೋವಿುನ ಅಮ್ರಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳು ಹುಣಶ್ಯಾಳ, ಮಹೆಬೂಸಾಬ ಸಿಪಾಯಿ.ಎಸ್.ಡಿ.ಎಂ.ಸಿ. ಅಧ್ಯಕ್ಷರು, ಸರಕಾರಿ ಉರ್ದು ಪ್ರೌಢಶಾಲೆ ಹುಣಶ್ಯಾಳ, ಅಬ್ದುಲಗನಿ ತಿಂಥಣಿ.ಎಸ್.ಡಿ.ಎಂ. ಸಿ. ಅಧ್ಯಕ್ಷರು ಸರಕಾರಿ ಉರ್ದು ಪ್ರಾಥಮಿಕ ಶಾಲೆ ಹುಣಶ್ಯಾಳ, ಸೋಮನಗೌಡ ಕೋಟಿಕನ. ಎಸ್.ಡಿ.ಎಂ.ಸಿ. ಅಧ್ಯಕ್ಷರು ಸರಕಾರಿ ಕನ್ನಡ ಪ್ರಾಥಮಿಕ ಶಾಲೆ ಹುಣಶ್ಯಾಳ, ಈ ಸಮಾರಂಭದಲ್ಲಿ ಎಲ್ಲಾ ವಿದ್ಯಾರ್ಥಿಗಳು ಊರಿನ ಗಣ್ಯ ವ್ಯಕ್ತಿಗಳು ಮಕ್ಕಳ ಪಾಲಕರು ಪಾಲ್ಗೊಂಡು ಯಶಸ್ವಿ ಗೊಳಿಸಿದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ.ಮನಗೂಳಿ. ತಾಳಿಕೋಟೆ