ಶ್ರೀ ಗುರು ಕೊಟ್ಟೂರೇಶ್ವರ ದೇವಸ್ಥಾನದಲ್ಲಿ ಗಣಿಕೀಕೃತ ಕೌಂಟರ್ ಆರಂಭ.
ಕೊಟ್ಟೂರು ಏಪ್ರಿಲ್.03

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕೊಟ್ಟೂರು ಪಟ್ಟಣದಲ್ಲಿ ಕರ್ನಾಟಕದಲ್ಲಿ ಪವಾಡ ಪುರುಷನೆಂದು ಹೆಸರಾದ ದೈವ ಶ್ರೀ ಗುರು ಕೊಟ್ಟೂರೇಶ್ವರ ದೇವಸ್ಥಾನದಲ್ಲಿ ಸೋಮವಾರ ಗಣಿಕೀಕೃತ ಕೌಂಟರ್ ಪ್ರಾರಂಭ ಮಾಡಿ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪಂಚಾಮೃತ ಅಭಿಷೇಕ ರುದ್ರಾಭಿಷೇಕ ಸೇರಿದಂತೆ ವಿವಿಧ ಸೇವೆಗಳಿಗೆ ಸೇವಾ ರಸ್ತೆ ನೀಡುವ ಗಣಿಕೀಕೃತ ಕೌಂಟರ್ ಪ್ರಾರಂಭವಾಗಿದ್ದು.ಇಂದಿನಿಂದ ಪ್ರತೀ ಸೇವೆಗೆ ಭಕ್ತರು ನೀಡುವ ಹಣಕ್ಕೆ ಗಣಿಕೀಕೃತ ರಸೀದಿ ನೀಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಈ ಸೇವೆಯನ್ನು ಭಕ್ತರು ಸದುಪಯೋಗ ಪಡಿಸಿಕೊಳ್ಳಿ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪಿ ಶಾಂತ ಭಕ್ತರಿಗೆ ಹೇಳಿದರುಭಕ್ತರಿಗೆ ಹೇಳಿದರು.ಈ ಸಂದರ್ಭದಲ್ಲಿ ಧರ್ಮ ಕರ್ತರಾದ ಕೆ ಎಂ ಶೇಖರಯ್ಯ ಮತ್ತು ಅರ್ಚಕರು ಹಾಗೂ ದೇವಸ್ಥಾನದ ಸಿಬ್ಬಂದಿ ವರ್ಗವು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್.ಕುಮಾರ್.ಸಿ. ಕೊಟ್ಟೂರು