ಕಟ್ಟ ಕಡೆಯ ಪ್ರತಿಯೊಬ್ಬ ವ್ಯಕ್ತಿಯ ಸಲುವಾಗಿ ಜೀವ ಸವೆಸಿದ್ದೇನೆ ಸಂಶಯವಿದ್ದರೆ ಸಂವಿಧಾನವನ್ನು ಓದಿಕೊಳ್ಳಿ ಎಂದ – ಅಂಬೇಡ್ಕರ್.
ಜಮಖಂಡಿ ಏಪ್ರಿಲ್.14

ಭಾರತ ದೇಶದ ಸಂವಿಧಾನ ಶಿಲ್ಪಿ ಭಾರತರತ್ನ ವಿಶ್ವಜ್ಞಾನಿ ಡಾ. ಬಿ ಆರ್ ಅಂಬೇಡ್ಕರ್ ಅವರ 133 ನೇಯ ಜಯಂತೋತ್ಸವದ ಹಾರ್ದಿಕ ಶುಭಾಶಯಗಳು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ ಮಾತು ನಾನು ಒಂದೇ ಜಾತಿ ಅಥವಾ ಒಂದು ಜನಾಂಗಕ್ಕೋಸ್ಕರ ಕೆಲಸ ಮಾಡಿಲ್ಲ. ಭಾರತದ ಕಟ್ಟಕಡೆಯ ಪ್ರತಿಯೊಬ್ಬ ವ್ಯಕ್ತಿಯ ಸಲುವಾಗಿ ಜೀವ ಸವೆಸಿದ್ದೇನೆ.ಸಂಶಯವಿದ್ದರೆ ಸಂವಿಧಾನವನ್ನು ಓದಿಕೊಳ್ಳಿ ಎಂದು ಡಾ|| ಬಾಬಾಸಾಹೇಬ್ ಅಂಬೇಡ್ಕರ್ ಅವರು ಹೇಳಿದ ಮಾತು ಇದುದೇಶದ ಸಂವಿಧಾನದ ಜನಕ, ಇಡೀ ದೇಶವನ್ನು ಒಂದು ಕಾನೂನಿನ ಚೌಕಟ್ಟಿನಡಿ ತಂದ.ಮಹಾ ಮಾನವತಾವಾದಿ, ಬಾಬಾಸಾಹೇಬರು ಇಂದಿನ ಯುವ ಪೀಳಿಗೆ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವ ಸಿದ್ಧಾಂತವನ್ನು ಅಳವಡಿಸಿ ಕೊಳ್ಳಬೇಕೆಂದು ಕರ್ನಾಟಕ ರಾಜ್ಯ ದಲತ ಸಂಘರ್ಷ ಸಮಿತಿ ಬಾಗಲಕೋಟ ಜಿಲ್ಲಾ ಸಂಘಟನಾ ಸಂಚಾಲಕರಾದ ಮುತ್ತಣ್ಣ ಮೇತ್ರಿ ಅವರು ಮಾತನಾಡಿದರು ಜಯಂತೋತ್ಸವ ಕಾರ್ಯಕ್ರಮದಲ್ಲಿ ಶಾಮರಾವ್ ಘಾಟ್ಗೆ ಸಿದ್ದು ಮೀಸಿ ಈಶ್ವರ್ ವಾಳೇನವರ್ ಯಮನಪ್ಪ ಗುಣದಾಳ ಶಶಿಧರ್ ಮಿಸಿ ರವಿ ಬಬಲೇಶ್ವರ ಪರಶುರಾಮ್ ಕಾಂಬಳೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.