ವಿಜಯಪುರ ಜಿಲ್ಲಾ ಕಾಂಗ್ರೇಸ್ ಸಮಿತಿ ಉಪಾಧ್ಯಕ್ಷರಾಗಿ ಮೈನುದ್ದೀನ್ ಮಣಿಯಾರ ನೇಮಕಾತಿ ಆದೇಶ ಪ್ರಕಟಣೆ.
ಕಲಕೇರಿ ಏಪ್ರಿಲ್.21
![](https://i0.wp.com/sknewskannada.in/wp-content/uploads/2024/04/IMG-20240421-WA0027.jpg?resize=708%2C760&ssl=1)
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ .ಡಿ.ಕೆ. ಶಿವಕುಮಾರ ರವರು . ಮೈನುದ್ದೀನ್ ಮಣಿಯಾರ ಇವರನ್ನು ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದರು.
![](https://i0.wp.com/sknewskannada.in/wp-content/uploads/2024/04/IMG-20240421-WA0028.jpg?resize=473%2C1024&ssl=1)
ಮೈನುದ್ದೀನ್ ಮಣಿಯಾರ ಇವರು ಸುಮಾರು 30 ವರ್ಷಗಳ ಕಾಲ ಸತತವಾಗಿ ಪಕ್ಷ ನಿಷ್ಠೆಯಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಸೇವೆಯನ್ನು ಸಲ್ಲಿಸಿದ ಇವರನ್ನು ಬಿಜಾಪುರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದರು ಮೈನುದ್ದೀನ್ ಮಣಿಯಾರ ಇವರು ಎಲ್ಲಾ ನನ್ನ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ.ಮನಗೂಳಿ. ತಾಳಿಕೋಟೆ