ವಿಶ್ವ ಪರಿಸರ ದಿನಾಚರಣೆ ಆಚರಣೆ.
ದೇವರ ಹಿಪ್ಪರಗಿ ಜೂನ್.05

ದೇವರ ಹಿಪ್ಪರಗಿ ಪಟ್ಟಣದಲ್ಲಿ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಣೆ ಮಾಡಿದರು, ಪಟ್ಟಣದಲ್ಲಿನ ವಸತಿ ನಿಲಯ ಅಧಿಕಾರಗಳಾದ ನಾನಾಗೌಡ ಸಿದ್ದರೆಡ್ಡಿ ಅವರು ಸಸಿ ನಡಿಸುವ ಮೂಲಕ ಕಾರ್ಯಕ್ರಮದಲ್ಲಿ ಮರ ಬೆಳೆಸಿ ಕಾಡು ಉಳಿಸಿ ಮರಗಳು ಇದ್ದರೆ ಮಳೆ ಆಗುತ್ತದೆ.

ಆದರ ಸಲುವಾಗಿ ಮರಗಳನ್ನು ಬೆಳೆಸಿ ಎಂದು ತಿಳಿಸಿದರು. ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಹಾಗೂ ವರ್ಗದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ.ಹಚ್ಯಾಳ ದೇವರ ಹಿಪ್ಪರಗಿ.