ಒಳ ಮೀಸಲಾತಿ ಸಮೀಕ್ಷೆಯಲ್ಲಿ ತಮ್ಮ ಮೂಲ ಜಾತಿಯಾದ. ಕಂ ಸ. 61 ರಲ್ಲಿ ಮಾದಿಗ ಎಂದು ನಮೂದಿಸಿ – ಎಸ್.ಎನ್ ಬಳ್ಳಾರಿ.
ಗದಗ ಮೇ.18

ತಾಲೂಕಿನ ನಾಗಾವಿ ಗ್ರಾಮದಲ್ಲಿ ಜಾತಿ ಸಮೀಕ್ಷೆ ಕುರಿತು ಸಮುದಾಯದ ಜನರಿಗೆ ಜಾಗೃತಿ ಮೂಡಿಸಲಾಯಿತು.ಒಳ ಮೀಸಲಾತಿ ಸಮೀಕ್ಷೆಯಲ್ಲಿ ತಮ್ಮ ಮೂಲ ಜಾತಿಯಾದ. ಮಾದಿಗ. ಕಂ ಸ. 61 ಎಂದು ನಮೂದಿಸಲು ಮಾದಿಗ ಸಮುದಾಯದ ಹಿರಿಯರಾದ S.N ಬಳ್ಳಾರಿ. ಮಾರುತಿ ಗುಡಿಮನಿ. ಅವರು ವಿನಂತಿಸಿದರು. ಈ ಸಂದರ್ಭದಲ್ಲಿ.ಮಾದಿಗ ಸಮುದಾಯದ ಯುವಕರಾದ ಕೃಷ್ಣಪ್ಪ. ಪೂಜಾರ, ಮುತ್ತು. ಪೂಜಾರ,ಹಾಗು ಸಮುದಾಯದ ಹಿರಿಯರಾದ ಹಾಲಪ್ಪ. ಮಾದರ, ಮರಿಯಪ್ಪ. ಪೂಜಾರ.ಗವಿಯಪ್ಪ, ಪೂಜಾರ,ಕನಕಪ್ಪ. ಬೇವಿನಮರದ. ಮುದಕ ಪ್ಪ. ಗುಡಿಮನಿ ಶಿವಪ್ಪ ಬೇವಿನಮರದ, ಲಕ್ಷ್ಮಣ್ ಮಲ್ಲಮ್ಮನವರ. ಬಸಪ್ಪ. ಪಕ್ಕಿರಪ್ಪ. ಬಾವಿಕಟ್ಟಿ ಹಾದಿಮನಿ. ಮುಂತಾದವರು ಉಪಸ್ಥಿತರಿದ್ದರು.
ವರದಿ:ಅಂದಪ್ಪ.ಮಾದರ.