ಮಠಾಧೀಶರಿಂದ ಮತದಾನ ದೇವರ ಹಿಪ್ಪರಗಿ.

ಕಲಕೇರಿ ಮೇ.08

ದೇವರ ಹಿಪ್ಪರಗಿ ಮತ ಕ್ಷೆತ್ರದಲ್ಲಿ ಶಾಂತಿಯುತವಾಗಿ ಮತದಾನ ನಡೆದು ಸುತ್ತ ಮುತ್ತಲಿನ ಗ್ರಾಮಗಳಾದ ಕಲಕೇರಿ, ತಾಂಡಾ ರಾಂಪುರ ಪಿ ಟಿ, ಬಿಂಜಳಬಾವಿ ಯಲ್ಲಿ ಶಾಂತಿಯುತ ಮತದಾನದಲ್ಲಿ ಮಠದಧೀಶಾರಾದ ಸಿದ್ದರಾಮ ಶಿವಾಚಾರ್ಯರು ಹೀರೇಮಠ, ಗುರು ಮಡಿವಾಳೇಶ್ವರ ಶಿವಾಚಾರ್ಯರು ಗದ್ದಗಿಮಠ, ಪಂಡಿತ ರಾಜಗೂರು ಗುರುಸ್ವಾಮಿ ಕಲಕೇರಿ ಇವರು ಮತದಾನ ಮಾಡುವ ಮುಲಕ ತಮ್ಮ ಹಕ್ಕನ್ನು ಚಲಾಯಿಸಿದರು, ಗ್ರಾ ಪ ಸಿಬ್ಬಂದಿ, ಚುನಾವಣೆ ಅಧಿಕಾರಿಗಳು ಅಂಗನವಾಡಿ ಕಾರ್ಯಕರ್ತರು ಅರೋಗ್ಯ ಇಲಾಖೆಯವರು ಹಾಜರಿದ್ದು ಪೊಲೀಸ್ ಇಲಾಖೆಯ ರೋಹಿಣಿ ಪಾಟೀಲ್ ರವರ ನೇತೃತ್ವದಲ್ಲಿ ಬಂದೋಬಸ್ತ್ ಒದಗಿಸಲಾಗಿತ್ತು.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಮೈಬೂಬಬಾಷ.ಮನಗೂಳಿ. ತಾಳಿಕೋಟೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button