ಶ್ರೀ ಕೋಟೆ ಬಸವೇಶ್ವರ ದೈವಸ್ಥರಿಂದ ಬಸವೇಶ್ವರ ಜಯಂತಿ ಆಚರಣೆ.
ಕೊಟ್ಟೂರು ಮೇ.10

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕೊಟ್ಟೂರು ಪಟ್ಟಣದಲ್ಲಿ ಶ್ರೀ ಕೋಟೆ ಬಸವೇಶ್ವರ ದೈವಸ್ಥರಿಂದ ಬಸವೇಶ್ವರ ಜಯಂತಿ ಆಚರಣೆ ಮಾಡಲಾಯಿತು. ಹಾಗೂ ಶ್ರೀ ಬಸವೇಶ್ವರ ಭಾವ ಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು.

ಕೊಟ್ಟೂರಿನ ದೈವದ ಮುಖಂಡರು ಹಾಗೂ ಬಂದಾತರ ಸಿದ್ದೇಶ್, ಎಸ್ ಕೊಟ್ರೇಶ್, ಸ್ವಾಮಿ, ಬಂಡ್ರಿ ವಿರೇಶ್, ಸೂರ್ಯಕಾಂತಿ ಕೊಟ್ರೇಶ್, ಕುರುಗೋಡು ಚಂದ್ರಪ್ಪ, ಲಿಂಗಜ್ಜ ಮತ್ತು ಯುವಕರು ಮಹಿಳೆಯರು ಸೇರಿದಂತೆ ಹಲವಾರು ಜನ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್.ಕುಮಾರ್.ಸಿ. ಕೊಟ್ಟೂರು.