ಯಲಗೋಡ ಶಾಲೆಯಲ್ಲಿ ಗಣಿತ ಕಲಿಕಾ ಸ್ಪರ್ಧೆ ಕಾರ್ಯಕ್ರಮ.
ಯಲಗೋಡ ಡಿಸೆಂಬರ್.29

ದೇವರ ಹಿಪ್ಪರಗಿ ತಾಲೂಕಿನ ಯಲಗೋಡ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಇಂದು ಗಣಿತ ಕಲಿಕಾ ಆಂದೋಲನ ಕಾರ್ಯಕ್ರಮ ನಡೆಯಿತು.ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತಿ ರಾಜ ಇಲಾಖೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸಮುದಾಯ ಹಾಗೂ ಅಕ್ಷರ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ಹಾಗೂ ಗ್ರಾಮ ಪಂಚಾಯತಿ ಮಟ್ಟದ ಶಾಲಾ ಮಕ್ಕಳ ಗಣಿತ ಸ್ಪರ್ಧೆ ಕಾರ್ಯ ಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಖ್ಯಾತ ಇಂಜಿನಿಯರಾದ ದೇವೇಂದ್ರ ತಳ್ಳೋಳ್ಳಿ, ಈ ಕಾರ್ಯಕ್ರಮದ ಅಧ್ಯಕ್ಷರಾದ,ಎಸ್ ಡಿ ಎಮ ಸಿ ಅಧ್ಯಕ್ಷರಾದ ಮಾಂತೇಶ ಕೂಟನೂರ, ಮುಖ್ಯಾಥಿತಿಗಳಾದ ಮಹಮದ್ ರಪೀಕ ಕಣಮೇಶ್ರರ, ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರಾದ ಹುಸೇನ್ ತಳ್ಳೋಳ್ಳಿ,ಶಿವಶಂಕರೆಪ್ಪ ಬೂದಿಹಾಳ, ಮಶ್ಯಾಕಪಟೇಲ್ ನದಾಪ,ಹಾಗೂ ಗ್ರಾಮದ ಹಿರಿಯರಾದ ಶರಣಪ್ಪ ಚಬನೂರ ಹಳ್ಳೆಪ್ಪ ಬೊರಗಿ ,ಡಾ,ಚಿದಾನಂದ ಶಾಸ್ತ್ರಿ ರಾಜು ಜಾಲವಾದ ಮಾಂತಪ್ಪ ನಾಟಿಕಾರ ಸೋಮಶೇಖರ ಹೂಸಮನಿ ಗ್ರಾಮ ಪಂಚಾಯತಿ ಗ್ರೇಡ್ ೨ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಹೆಬ್ಬಾಳ, ವಂದಾಲ ಕದರಾಪೂರ ಶಾಲೆಯ ಮುಖ್ಯ ಗುರು ಹಾಗೂ ಶಿಕ್ಷಕರು ಹಾಗೂ ಗಣಿತ ಕಲಿಕಾ ಸ್ಪರ್ಧೆ ಯಲ್ಲಿ ಒಂದು ಎರಡೂ ಮೂರನೇ ಸ್ಥಾನ ಪಡೆದಿದೆ ಮಕ್ಕಳು ಪ್ರಶಸ್ತಿ ಪತ್ರ ನೀಡಿದರು ಈ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಸಂಪನ್ಮೂಲ ಅಧಿಕಾರಿಗಳಾದ ವಿರೇಶ ಕರಕಳ್ಳಿಮಠ ಹಾಗೂ ಸ್ವಾಗತ, ಮತ್ತು ನಿರೂಪಣೆ ರಾಜು ಬಡಿಗೇರ, ಗ್ರಾಮದ ಪಾಲಕರು ಹಾಗೂ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ತಾಲೂಕ ವರದಿಗಾರರು:ಭೀಮಪ್ಪ ಹಚ್ಯಾಳ.ದೇವರ ಹಿಪ್ಪರಗಿ.