ಕಂದಗಲ್ಲ ಗ್ರಾಮದಲ್ಲಿ ಮನೆಯ ಮೇಲ್ಚಾವಣಿ ಕುಸಿದು ಅಕ್ಕ ತಮ್ಮ ಇಬ್ಬರು ಸಾವು.

ಕಂದಗಲ್ಲ ಮೇ.31

ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲೂಕಿನ ಕಂದಗಲ್ ಗ್ರಾಮದಲ್ಲಿ ನಡೆದಿದ್ದ ಕುಸಿದು ಬಿದ್ದು ಶಾಲೆಗೆ ಹೋಗಬೇಕೆನ್ನುವ ಮುನ್ನವೆ ಮನೆಯ ಮೇಲ್ಟಾವಣಿ ಕುಸಿದು ಬಿದ್ದು ಸಾವನಪ್ಪಿದ ಇಲಕಲ್ ಸಮೀಪದ ಕಂದಗಲ್ ಗ್ರಾಮದಲ್ಲಿ. ಇಂದು ಬೆಳಿಗ್ಗೆ ಮನೆಯ ಮೇಲ್ಟಾವಣಿ ಆಕಸ್ಮಿಕ ಕುಸಿದು ಒಂದೇ ಕುಟುಂಬದ. ಇಬ್ಬರು ಅಕ್ಕ ತಮ್ಮ ಸಾವನಪ್ಪಿರುವ ದುರ್ಘಟನೆ ಮನೆಯಲ್ಲಿ ವಿಶ್ರಾಂತಿ ಮಾಡುತ್ತಿರುವಾಗ ಅತ್ಯಂತ ಹಳೆಯ ಮನೆಯ ಮೇಲ್ಚಾವಣಿ ಬಿದ್ದು ಮೃತ ದುರ್ದೈವಿಗಳಾಗಿದ್ದಾರೆ.

ಇಳಕಲ್ ತಾಲೂಕಾ ಸರಕಾರಿ ಆಸ್ಪತ್ರೆಗೆನಿಧನರಾಗಿದ್ದಾರೋ ಇಲ್ಲೋ ಎನ್ನುವುದಕ್ಕೆ ಕರೆದುಕೊಂಡು ಬಂದ ಸಂದರ್ಭದಲ್ಲಿ ರಾಜ್ಯ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಮಂಡಳಿಯ ಅಧ್ಯಕ್ಷರು. ಶಾಸಕ ವಿಜಯಾನಂದ ಎಸ್. ಕಾಶಪ್ಪನವರ ಸ್ಥಳಕ್ಕೆ ಭೇಟಿ ನೀಡಿ ಮೃತರ ಪಾಲಕರಿಗೆ ಸಾಂತ್ವನ ಹೇಳಿ ಸರಕಾರದ ವತಿಯಿಂದ ಒಬ್ಬೊಬ್ಬರಿಗೆ 5 ಲಕ್ಷ ರೂ. ಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಹಾಗೂ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದೇನೆ. ಇಷ್ಟರಲ್ಲಿಯೆ ಜಿಲ್ಲಾಧಿಕಾರಿಗಳು ಮತ್ತು ಉಪ ವಿಭಾಗದಅಧಿಕಾರಿಗಳು ಬಂದು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ತಾಲೂಕಾ ದಂಡಾಧಿಕಾರಿ ಸತೀಶ ಕೂಡಲಗಿ, ಕಂದಾಯ ನಿರೀಕ್ಷಕರು ನವೀನಕುಮಾರ ಬಲಕುಂದಿ ಮೊದಲಾದ ಅಧಿಕಾರಿಗಳು ಉಪಸ್ಥಿತರಿದ್ದರು. ಕಂದಗಲ್ ಗ್ರಾಮದಲ್ಲಿ ಮನೆಯ ಮೇಲ್ಟಾವಣಿ ಕುಸಿದು ಇಬ್ಬರ ಸಾವು ಇಳಕಲ್ ಗ್ರಾಮೀಣ ಪಿ.ಎಸ್.ಐ ಸತ್ತಿಗೌಡ್ರ ಪ್ರಕರಣ ದಾಖಲೆ ಮಾಡಿಕೊಂಡಿದ್ದಾರೆ ಆಸ್ಪತ್ರೆ ಮುಂದುಗಡೆ ಪಾಲಕರ ಆಕ್ರಂದನ ಮುಗಿಲು ಮುಟ್ಟಿತು.ತಾಲೂಕ ವರದಿಗಾರರು ಹಾಗೂ ಎಸ್.ಕೆ. ನ್ಯೂಸ್ ಕನ್ನಡ ಚಾನಲ್:ಪ್ರತಾಪ್ ವಾಯ್ ಕಿಳ್ಳಿ ಇಲಕಲ್ಲ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button