“ಬದುಕು ಬರಹ”…..

ಈ ಬರಹ ಬದುಕಾಗಿದೆಕೊನೆಯೆಂಬ ಜೀವನಕೆಆಸರೆಯಾಗಿ ಬಂದಿದೆಈ ಕವನ ಈ ಕಥನ‌ ಜೀವಂತವಾಗಿದೆಬರಡಾದ ಬದುಕಿಗೆ ಆಸರೆಯಾಗಿಗರಿಕೆ ಹಿಡಿದಾಗೆ ಫೀಲ್ ಆಗಿದೆ !!

ಈ ಬರವಣಿಗೆ ತಾಳ್ಮೆಯ ತಂದುಜಗವ ನೋಡೋ ರೀತಿ ಮಾಡಿದೆಅಗೋಚರವೆಲ್ಲ ಹೊಸತನದಿಂದಕಣ್ಮುಂದೆ ಬಂದು ನಿಂತಿದೆನಗೆಯ ಒಮ್ಮೆ ಸೂಸಿ ದುಃಖವ ಮರೆಸಿದೆಒಂಟಿ ಜೀವಕೆ ಶುಭ ಸೂಚನೆ ನೀಡಿದೆ !!

ಒಂಟಿ ನೀನಲ್ಲ ಎಂದೂ ಸಾರಿದೆಈ ಕವನ ಈ ಕಥನ ಬರೆದಂತೆ ಬರೆಸುವ ಬೇಡೆಂದರೆ ಅಳಿಸುವಅಧಿಕಾರ ನನ್ನದು.ಹೊಸತನದ ಯೋಚನೆ ನನ್ನದು ಅದಕಾಗಿ ಖುಷಿತಂದಿದೆ ಇನ್ನು ಖುಷಿ ನನ್ನದೆ !!

ಕೊನೆಯಿಲ್ಲ ಎಂದಿಗೂ ಬರೆದಷ್ಟುಬರೆಸಿಕೊಳ್ಳುವ ಬರಹ ನನ್ನದುನಾ ಇರೊವರೆಗೂ ನನ್ನ ಜೊತೆಯೇಇರಬಲ್ಲದು ನನ್ನ ಬರಹವುಅವಿತು ಬರೆಯುವೆ ಅರಿತು ಬರೆಯುವೆಹೊಸತನ ನೀಡುವೆ ಈ ಪ್ರೀತಿಯ ಬರಹಕೆ ಅಭಿಮಾನ ನಿಮ್ಮದು..!!

ಈ ರವೀಶ ಅಕ್ಕರ ಸಂಸ್ಥಾಪಕ ಅಧ್ಯಕ್ಷ

ವಿಶ್ವ ಕನ್ನಡ ಕಲಾ ಸಂಸ್ಥೆ ನೋ

9611419145

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button