ಸತತವಾಗಿ ನಾಲ್ಕನೇ ಬಾರಿಗೆ ಗೆಲುವು ಸಾಧಿಸಿದ ರಮೇಶ್ ಜಿಗಜಿಣಗಿ ಅವರಿಗೆ ಕಲಕೇರಿ ಗ್ರಾಮಸ್ಥರಿಂದ ಜೈಕಾರ ಹಾಕಿ ಮದ್ದು ಹಾರಿಸಿ, ಜಯಘೋಷ ಹಾಕಿದರು.

ಕಲಕೇರಿ ಜೂನ್.04

ವಿಜಯಪುರ ಲೋಕಸಭಾ ಚುನಾವಣೆಯ ನಾಲ್ಕನೇ ಬಾರಿಗೆ ಭರ್ಜರಿ ಗೆಲುವನ್ನು ಸಾಧಿಸಿದಂತ ಅಭ್ಯರ್ಥಿಯಾದ ರಮೇಶ್ ಜಿಗಜಿಣಗಿ ಇವರಿಗೆ ಕಲಕೇರಿ ಗ್ರಾಮದ ಬಿಜೆಪಿಯ ಕಾರ್ಯಕರ್ತರು ಜೆಡಿಎಸ್ ಕಾರ್ಯಕರ್ತರು ರಮೇಶ್ ಜಿಗಜಿಣಗಿ ಅವರಿಗೆ ಜೈಕಾರ ಹಾಕಿ ಮದ್ದು ಹಾರಿಸಿ ಎಲ್ಲಾ ಕಾರ್ಯಕರ್ತರಿಗೆ ಪೇಡಾ ಅಂಚಿ ವಿಜಯಪುರ ಲೋಕಸಭಾ ಚುನಾವಣೆ ಅಭ್ಯರ್ಥಿಯಾದ ರಮೇಶ್ ಜಿಗಜಿಣಗಿ ಅವರಿಗೆ ಅಭಿನಂದನೆಗಳು ಸಲ್ಲಿಸಿ ಬಿಜೆಪಿಯ ಹಾಗೂ ಜೆಡಿಎಸ್ ಕಾರ್ಯಕರ್ತರು ಜಯಘೋಷ ಹಾಕಿದರು. ರಮೇಶ್ ಜಿಗಜಿಣಗಿ ಅವರಿಗೆ ಗ್ರಾಮಸ್ಥರು ಎಲ್ಲರೂ ಸೇರಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ,ಅಪ್ಪು ದೇಸಾಯಿ. ಸುಧಾಕರ್ ಅಡಿಕಿ. ಅಶೋಕ್ ಭೋವಿ. ಹಣಮಂತ್ ವಡ್ಡರ್. ಎಲ್ಲಪ್ಪ ಹೊಸಮನಿ. ಮುದುಕಣ್ಣ ಬೂದಿಹಾಳ. ಸೋಮಶೇಖರ್ ಸಜ್ಜನ್. ರಮೇಶ್ ಹೆಂಡಿ. ಆನಂದ್ ಅಡಿಕಿ. ಪ್ರಕಾಶ್ ಯರನಾಳ. ಗುರು ಕಡಕೋಳ. ವಿಶ್ವನಾಥ್ ಸಬರದ. ಪ್ರವೀಣ್ ಜಗ ಶೆಟ್ಟಿ. ಎಲ್ಲರೂ ಕಾರ್ಯಕರ್ತರು ಸೇರಿ ಅಭಿನಂದನೆಗಳನ್ನು ಸಲ್ಲಿಸಿ ಜಯಘೋಷ ಹಾಕಿದರು ಎಂದು ತಿಳಿಸಿದರು.

ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ ಮನಗೂಳಿ ತಾಳಿಕೋಟೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button